Friday, February 25, 2011

ಸಾವಿನ ದಲ್ಲಾಳಿಗಳು ಯಾರು ಸೋನಿಯಾಜಿ..?

 ಅಂದು ಫೆಬ್ರವರಿ 27 , 2002 ರ ಬುಧವಾರ..ಗುಜರಾತನ ಗೋಧ್ರದಲ್ಲಿ ಸಬರಮತಿ ರೈಲಿನ S6 ಬೋಗಿಯು ಬೆಂಕಿಯ ಕೆನ್ನಾಲಿಗೆಯೊಂದಿಗೆ ಉರಿಯುತ್ತಿತ್ತು. ಒಳಗಡೆಯಿಂದ ಕೆಸರಿಧಾರಿ ಕರಸೇವಕರ ಆರ್ತನಾದ..! ಹೊರಬರದಂತೆ ಎಲ್ಲ ಬಾಗಿಲುಗಳನ್ನು ಮುಚ್ಚಲಾಗಿತ್ತು..! ಬೆಂಕಿ ಹಚ್ಚಿದ 100ಕ್ಕೂ ಹೆಚ್ಚು ನಪುಂಸಕ ಮುಸ್ಲಿಮರು ಬೋಗಿಯ ಸುತ್ತಲು ಕೇಕೆ ಹಾಕಿ ನಗುತ್ತಿದ್ದರು..ಕಿಟಕಿಯಿಂದ ಹಾರಲು ಯತ್ನಿಸಿದವರನ್ನು ಕಲ್ಲು ದೊಣ್ಣೆಗಳಿಂದ ಹೊಡೆಯುವ ಮೂಲಕ ತಡೆಯಲಾಯಿತು..! ಹೊರಬರಲಾರದಂತ ಪರಿಸ್ಥಿತಿ..!ಬೆಂಕಿಯ ತೀವ್ರತೆ ದತ್ತವಾಯಿತು.. ಎಲ್ಲೆಲ್ಲೂ ಆರ್ತನಾದ..! ಚೀರಾಟ..! ಜೀವ ಉಳಿಸಿಕೊಳ್ಳುವ ತವಕ..! ನೋಡ ನೋಡುತ್ತಲೇ 59 ಜನ ಶ್ರೀ ರಾಮನ ಕರಸೇವಕರು ಸಜೀವ ದಹನವಾಗಿ ಹೋದರು..! ಎಂತಹ ಕಲ್ಲು ಮನಸನ್ನೂ  ಕಲಕುವಂತಹ ಹೃದಯ ವಿದ್ರಾವಕ ಘಟನೆ..!
ಈ ಘಟನೆ ನಂತರ ಕಾಂಗ್ರೆಸ್ಸನ ಶಿಖಂಡಿ ರಾಜಕೀಯ ಇವೆಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನಕ್ಕೆ ಕೈ ಹಾಕಿತು.. ಮುಸ್ಲಿಮರ ಓಲೈಕೆಗಾಗಿ ನೇರವಾಗಿ ಮೊದಿಯನ್ನೇ ಅಪರಾಧಿಯನ್ನಾಗಿ ಬಿಂಬಿಸುವ ಪ್ರಯತ್ನ ಆರಂಭವಾಯಿತು. ಇದಕ್ಕೆ  NDTV , HEADLINES TODAY ಯಂತಹ ಇಂಗ್ಲಿಷ್ ವಾಹಿನಿಗಳು ಕೈ ಜೋಡಿಸಿದವು. ಅದರಲ್ಲೂ ಕಳೆದ ಗುಜರಾತನ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಮೋದಿಯವರನ್ನು 'ಸಾವಿನ ದಲ್ಲಾಳಿ' ಎಂದು ವ್ಯಾಖ್ಯಾನಿಸಿದರು..!
  ಗೋಧ್ರ ಹತ್ಯಾಕಾಂಡ ನಡೆದು 9 ವರ್ಷಗಳ ನಂತರ ಸಬರಮತಿ ವಿಶೇಷ ನ್ಯಾಯಾಲಯ ಫೆಬ್ರವರಿ ೨೨ ರಂದು ಮಹತ್ವದ ತೀರ್ಪು ನೀಡಿದೆ. ಗೋಧ್ರ ಘಟನೆ ಪೂರ್ವ ನಿಯೋಜಿತ ಸಂಚು ಎಂದು ಒಪ್ಪಿಕೊಳ್ಳುವುದರ ಜೊತೆಗೆ 31 ಮಂದಿಯನ್ನು ಅಪರಾಧಿಗಳನ್ನಾಗಿ ಪರಿಗಣಿಸಿದೆ..! 
  ಇದುವರೆಗೆ ಗೋಧ್ರ ಹತ್ಯಾಕಾಂಡ ಒಂದು ಆಕಸ್ಮಿಕ ಎಂದು ಅಲ್ಲಲ್ಲಿ ಹೇಳಿಕೊಳ್ಳುತಿದ್ದ ಸೋನಿಯಾ, ದಿಗ್ವಿಜಯ್ ಸಿಂಗ್, ಲಾಲೂ, ರಾಹುಲ್ ಗಾಂಧಿ ಮುಂತಾದ ಗೋಮುಖ ವ್ಯಾಘ್ರಗಳಿಗೆ ಈ ತೀರ್ಪು ಸ್ವರ ಎತ್ತದಂತೆ ಮಾಡಿದೆ..!

 ಈಗಲಾದರೂ ಹೇಳಿ ಸೋನಿಯಾಜಿ.. ಸಾವಿನ ದಲ್ಲಾಳಿಗಳು ಯಾರು..? ಮುಸ್ಲಿಮರೋ ಅಥವಾ ಅವರ ಚಾಕರಿಗೆಂದೇ ಪಕ್ಷ ಸ್ಥಾಪಿಸಿದಂತಿರುವ ಕಾಂಗ್ರೆಸ್ಸಿಗರೋ..?

No comments:

Post a Comment