Saturday, December 24, 2011

ಇದು ಲವ್ ಅಲ್ಲ... ಜಿಹಾದ್..!


ಚಿಕ್ಕಂದಿನಿಂದ ಹೆತ್ತು ಹೊತ್ತು ಸಾಕಿದ ಆ ಮುಗ್ಧ ತಂದೆ ತಾಯಿ, ಜೊತೆಯಲ್ಲೇ ಆಡುತ್ತ, ಚೇಷ್ಟೆ ಮಾಡುತ್ತ ಬೆಳೆದ ಪ್ರೀತಿಯ ಅಣ್ಣ, ತಮ್ಮ, ಅಕ್ಕ-ತಂಗಿಯರು, ಮೊಮ್ಮಗಳ ಮದುವೆ ನೋಡಲು ಒಂದಿನಿತು ಜೀವ ಹಿಡಿದು ನಿಂತ ಅಜ್ಜ ಅಜ್ಜಿಯರು, ಆತ್ಮೀಯ ಬಂಧು ಬಾಂಧವರು.. ಇಂತಹ ಒಂದು ಜನ್ಮಾಂತರದ ಭಾಂಧವ್ಯವನ್ನು ಕೆಲವೇ ಕ್ಷಣಗಳಲ್ಲಿ ತುಂಡರಿಸಿ ಯಾವುದೋ ಪರಧರ್ಮೀಯ 'ಲವ್ ಜಿಹಾದಿ' ಹುಡುಗನ ಜೊತೆ ಪರಾರಿಯಾದ ಜ್ಯೋತಿ, ರಮ್ಯ, ಪ್ರಿಯಾಂಕ, ಸಹನಾ.......ರವರುಗಳ ಈಗಿನ ಬದುಕು ಎಷ್ಟು ನರಕ ಸದೃಶವಾಗಿದೆ ಎಂಬುದನ್ನು ತಿಳಿಸಲಾದರೂ ಅವರು ಸಮಾಜದ ಮುಂದೆ ಬರುವರೇ..?! ಅವರನ್ನು ಅಗಲಿ ಕಣ್ಣೀರಾಗಿರುವ ಅವರ ಕುಟುಂಬಿಕರ ಮೋರೆ ನೋಡಲಾದರೂ ಬರುವರೇ..?! ಇಲ್ಲ... ಖಂಡಿತ ಬರಲಾರರು..! ಕತ್ತಲ ಕೂಪದಲ್ಲಿರುವ ಅವರುಗಳು ಈಗ ಸಮಾಜದ ಮುಂದೆ ಬರುವಷ್ಟೂ ಸ್ವತಂತ್ರರಾಗಿ ಉಳಿದಿಲ್ಲ...!

ಇವರುಗಳ ಬದುಕನ್ನು ಇಷ್ಟು ಹೀನಾಯವಾಗಿಸಿದ ಆ ಜಾಲದ ಹೆಸರಾದರು ಏನು? ಅದುವೇ 'ಲವ್ ಜಿಹಾದ್'. ಹಿಂದೂ-ಕ್ರಿಶ್ಚಿಯನ್ ತರುಣಿಯರನ್ನು 'ಪ್ರೀತಿ' ಎಂಬ ಎರಡಕ್ಷರದ ಪವಿತ್ರ ಭಾವನೆಯ ಹೆಸರಿನಲ್ಲಿ ನಾಟಕವಾಡಿ ಮತಾಂತರಿಸುವ ಮುಸ್ಲಿಂ ಮತಾಂಧರ ಜಾಲವೇ 'ಲವ್ ಜಿಹಾದ್'. ಒಂದು ವರ್ಷದ ಕೆಳಗೆ ಭಾರಿ ಸುದ್ದಿ ಮಾಡಿದ್ದ ಇದು ನಂತರ ಹಲವು ಪ್ರತಿಭಟನೆ, ಪ್ರತಿರೋಧಗಳ ಮಧ್ಯೆ ನಿಂತಂತೆ ಕಂಡರೂ ಈಗ ಮತ್ತೆ ಮರು ಹುಟ್ಟು ಪಡೆದುಕೊಂಡಿರುವುದು ಆಘಾತಕಾರಿ..!

ಮುಸ್ಲಿಮೇತರ ತರುಣಿಯರನ್ನು ಅವರ ಶಾಲೆ-ಕಾಲೇಜು, ಉದ್ಯೋಗದ ಸ್ಥಳಗಳಲ್ಲಿ ಪರಿಚಯಿಸಿಕೊಂಡು, ಬಣ್ಣ ಬಣ್ಣದ ಮಾತಿನಿಂದ ಮೋಡಿಗೊಳಿಸಿ, ಆಕರ್ಷಕ ಉಡುಗೊರೆಗಳನ್ನು ನೀಡಿ, ಪ್ರೀತಿಸಿ, ರಮಿಸಿ, ಕಾಮಿಸುವ ಲವ್ ಜಿಹಾದಿ (ಮುಸ್ಲಿಂ) ತರುಣರು ಆ ಹುಡುಗಿಯರ ಮನಸ್ಸನ್ನು ಪ್ರೀತಿಯ ಹೆಸರಿನಲ್ಲಿ ಕುರುಡಾಗಿಸಿಬಿಡುತ್ತಾರೆ. (ಇದರಲ್ಲಿ ಹೆಚ್ಚಿನ ಲವ್ ಜಿಹಾದಿ ಮುಸ್ಲಿಂ ತರುಣರು ತಮ್ಮನ್ನು ತಾವು 'ಹಿಂದೂ' ಎಂದು ಪರಿಚಯಿಸಿಕೊಂಡು ಜಾಲ ಹೆಣೆಯುವುದಿದೆ.) ಆದರೆ ಆತನ ಪ್ರೀತಿ ನಿಜವಲ್ಲ ಅದು ತಮ್ಮ ಭವಿಷ್ಯವನ್ನು ಹಾಳುಗೆಡವಲು ಹೆಣೆದಿರುವ ಜಾಲ ಎಂದು ಅರಿವಾಗುವುದು ಆ ಹುಡುಗಿ ತನ್ನ ಮನೆಯವರನ್ನೆಲ್ಲ ಬಿಟ್ಟು ಆ ಮುಸ್ಲಿಂ ಹುಡುಗನ ಜೊತೆ ನಿಖಾ (ಮದುವೆ) ಆಗಿ ಆತನ ಧರ್ಮಕ್ಕೆ ಮತಾಂತರಗೊಂಡ ಮೇಲೆಯೇ, ಇಲ್ಲವೇ ಆ ಹುಡುಗ ಕ್ಲಿಕ್ಕ್ಕಿಸಿದ ಆಕೆಯ ನಗ್ನ-ಅರೆ ನಗ್ನ ಚಿತ್ರಗಳ MMS ಕ್ಲಿಪ್ ಊರಿಡೀ ಹರಿದು ಆಕೆಯ ಮೊಬೈಲಿಗೆ ಬಂದ ಮೇಲೆಯೇ.. ಆದರೆ ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ..!!


ತನ್ನ 'ಬಲಿ'ಯಾದ ಆ ಹುಡುಗಿಯನ್ನು ಮದುವೆಯಾಗುವ ಆತ ಇಸ್ಲಾಮಿನ ಒಂದೊಂದೇ ನಿಯಮಗಳನ್ನು ಆಕೆಯ ಮೇಲೆ ಹೇರತೊಡಗುತ್ತಾನೆ. ಸಲ್ವಾರ್, ಸೀರೆ, ಪ್ಯಾಂಟ್, ಟೀ-ಶರ್ಟ್ ಎಂದು ಸ್ವತಂತ್ರವಾಗಿ ಉಡುಗೆಗಳನ್ನು ಧರಿಸುತ್ತಿದ್ದ ಆಕೆಯ ಮೇಲೆ ಕರಿ ಬುರ್ಖಾವನ್ನು ಹೇರಲಾಗುತ್ತದೆ. ಆತನನ್ನು ಪ್ರೀತಿಸಿದ ತಪ್ಪಿಗೆ ಆಕೆ ಒಪ್ಪಿಕೊಳ್ಳುತ್ತಾಳೆ. ಮುಂದೆ ಒಂದರ ನಂತರ ಒಂದರಂತೆ ಮಕ್ಕಳನ್ನು ಹುಟ್ಟಿಸುವ ಆತ ಆಕೆಯನ್ನು  ಒಂದು ಹೆರಿಗೆ ಯಂತ್ರವನ್ನಾಗಿ ಮಾಡುತ್ತಾನೆ. ಬರೀ ಅಷ್ಟಕ್ಕೇ ಮುಗಿಯಲಿಲ್ಲ.. ಕೆಲವೇ ದಿನಗಳಲ್ಲಿ ಮನೆಗೆ ಇನ್ನೊಬ್ಬಳು ಸವತಿ ಬರುತ್ತಾಳೆ. ಮುಂದೆ ಮತ್ತೊಬ್ಬಳು.. 3-4 ಮದುವೆಯಾಗುತ್ತಾನೆ. ಅದಕ್ಕಿಂತಲೂ ಹೆಚ್ಚು ಆಗಬಹುದು.! ಆಕೆಯೊಬ್ಬಳನ್ನೇ 'ಪತ್ನಿ' ಯಾಗಿ ಸ್ವೀಕರಿಸಲು ಆತನೇನು 'ಹಿಂದೂ'ವೇ ?!. ಒಬ್ಬಳೇ 'ಧರ್ಮಪತ್ನಿ' ಎಂಬ ಕಟ್ಟು ಪಾಡು, ಕಟ್ಟಲೆಗಳು ಅವನಲ್ಲಾಗಲೀ, ಅವನ ಇಸ್ಲಾಂ ಧರ್ಮದಲ್ಲಾಗಲೀ ಇಲ್ಲ. ಇದನ್ನೆಲ್ಲಾ ಸಹಿಸಿಕೊಂಡು ಕತ್ತಲ ಕೂಪದಲ್ಲಿ ಬದುಕು ಸವೆಸುವ ಆಕೆ ಮುಂದೊಂದು ದಿನ ಬೀದಿಗೆ ಬೀಳಬೇಕಾಗುತ್ತದೆ. ಅಷ್ಟರಲ್ಲಿ ಹೆತ್ತು ಹೆತ್ತು ಹೆರಿಗೆ ಯಂತ್ರವಾಗಿರುವ ಆಕೆ ತನ್ನ ಸೌಂದರ್ಯವನ್ನೆಲ್ಲ  ಕಳಕೊಂಡಿರುತ್ತಾಳೆ. ಆಕೆಯನ್ನು ಮೂಸಿ ನೋಡುವವರು ಯಾರೂ ಇರುವುದಿಲ್ಲ. ಅನಿವಾರ್ಯವಾಗಿ ಆಕೆ ಆ ಮುಸ್ಲಿಂ ಹುಡುಗನೊಂದಿಗೆ ಬದುಕು ಸವೆಸುತ್ತಾಳೆ. ಇಲ್ಲವೇ ಆತ್ಮಹತ್ಯೆಗೆ ಶರಣಾಗಿ ಈ ಪ್ರಪಂಚದಿಂದಲೇ ಬಹುದೂರ ಸಾಗುತ್ತಾಳೆ. ಕೆಲವೊಮ್ಮೆ ಬದುಕಿನ ಅಧಾರಕ್ಕಾಗಿ ವೇಶ್ಯಾವಾಟಿಕೆಗೆ ಮುಖ ಮಾಡುವುದೂ ಇದೆ.. ಇಲ್ಲಿಗೆ ಆ ಲವ್ ಜಿಹಾದಿ ಹುಡುಗನ ಉದ್ದೇಶ ಈಡೇರಿದಂತಾಗುತ್ತದೆ. ಅದೇ ಆ ಹುಡುಗಿಯ ಜೀವನದ ನಿರ್ನಾಮ!!

ಇಂತಹ 10,000 ಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿವೆ. ಕೇರಳದಲ್ಲಿ ಅತೀ ಹೆಚ್ಚಿನ 6000 ದಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಅದರಲ್ಲೂ ಇತ್ತೀಚಿಗೆ ಬೆಳಕಿಗೆ ಬರುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲೇ ಆಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ನಮ್ಮ ಬುದ್ಧಿಜೀವಿಗಳೆನಿಸಿಕೊಂಡವರು, ರಾಜಕಾರಣಿಗಳು ಮಾತ್ರ ಈ ಬಗ್ಗೆ ಹೆಚ್ಚಿನ ಚರ್ಚೆಗೆ ಮುಂದಾಗುವುದಿಲ್ಲ. ಅದೇ ಒಬ್ಬ ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಓಡಿ ಹೋಗಿ ವರಿಸಿದ್ದರೆ ಆಕ್ರೋಶಗೊಂಡು ಅದನ್ನು ದೊಡ್ಡ ರಂಪ ಮಾಡಲು ಮಾತ್ರ ನಾ ಮುಂದು ತಾ ಮುಂದು ಎಂದು ಧಾವಿಸುತ್ತಿದ್ದರು. ಜಮ್ಮು ಕಾಶ್ಮೀರದ ಅಮೀನ ಎಂಬ ಮುಸ್ಲಿಂ ಹುಡುಗಿ ರಜನೀಶ ಎಂಬ ಹಿಂದೂ ಹುಡುಗನನ್ನು ಪ್ರೀತಿಸಿ ವರಿಸಿದ್ದಕ್ಕೆ ಏನಾಯಿತು. ಅಲ್ಲಿನ ಇಡೀ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ರಜನೀಶ ಪೋಲಿಸ್ ಕಸ್ಟಡಿಯಲ್ಲೇ ಹೆಣವಾಗಬೇಕಾಯಿತು.. ಆಗ ಇದ್ದ ಮುಸ್ಲಿಂ ಮೌಲ್ವಿಗಳ ಆಕ್ರೋಶ, ಬುದ್ದಿಜೀವಿಗಳ ಕಿಡಿ ನುಡಿಗಳು ಈಗ ಎಲ್ಲಿ ಅವಿತು ಹೋಗಿವೆ..

'ಪ್ರೀತಿ' ಎಂಬ ಎರಡಕ್ಷರದ ಅಮೂಲ್ಯ ಪವಿತ್ರ ಭಾವನೆಯನ್ನೇ ದಾಳವಾಗಿಸಿ ನಡೆಯುವ ಈ ಜಾಲದ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಈ ಬಗ್ಗೆ ಹೆಚ್ಚಿನ ಪ್ರಚಾರವಾಗಬೇಕು. ಎಲ್ಲಾ ಮುಸ್ಲಿಮೇತರ (ಹಿಂದೂ, ಕ್ರಿಶ್ಚಿಯನ್) ತರುಣಿಯರಿಗೆ ಹಾಗು ಅವರುಗಳ ಪೋಷಕರುಗಳಿಗೆ ಈ ಬಗ್ಗೆ ಜ್ನಾನವಿರಬೇಕು. ಯಾವಾಗ ಆ ಜಾಗೃತ ಮನೋಭಾವ ಅವರವರ ಮನದಲ್ಲಿ ಮೂಡುತ್ತೋ ಆಗ ಈ ಮುಂದೊಗಲಿಲ್ಲದ ಮುಸ್ಲಿಂ ಪಡ್ಡೆಗಳ 'ಲವ್ ಜಿಹಾದ್' ಜಾಲ ತನ್ನಿಂತಾನೆ ಇಲ್ಲವಾಗುತ್ತದೆ. 
ಸಹೋದರಿಯರೇ ಜಾಗೃತರಾಗಿರಿ.. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯದಿರಿ..

Sunday, December 11, 2011

ಮನದ ಪರಿಧಿಯ ದಾಟಿ..

 
ಓ ಪ್ರಾಣವೇ.. ನಾ ಕಾಣದಾಗಿಹೆ 
ನಿನ್ನೊಲವಿನಾಳದಲಿ ಕರಗಿ ಹೋಗುತಲಿ
ಪದೇ ಪದೇ ನನ್ನ ಮನಸು ಕನವರಿಸುತ್ತಿದೆ ನಿನ್ನೇ
ನನ್ನೇ ಮರೆಯುತ.. ಬರೀ ನಿನ್ನೇ ನೆನೆಯುತ..

ಪರಿ ಪರಿಯಲಿ ಕಾಡುತಿಹೆ
ನೀ ಮನದ ಪರಿಧಿಯ ದಾಟಿ
ನಿನ್ನನುರಾಗಕೆ ಏನ ಕೊಡಲಿ ನಾ
ನಿನ್ನನೇ ಹೃದಯದಲಿಟ್ಟ ನಾ ಬರಿಗೈ ದಾಸನು..

ಕಣ್ಣ ಮುಚ್ಚೋ ಘಳಿಗೆಯಲ್ಲಿ
ಕನಸ ತುಂಬಾ ನೀನಿರುವೆ
ಮನದ ತುಂಬಾ ನಿನದೇ ಮಂದಹಾಸ
ಮಂದಗಾಮಿ ನಾ ನಿನ್ನ ಒಲವಿಗೆ.. ಬರೀ ನಿನ್ನನೇ ಕಾಣುತ..

ನವಿರಾದ ಹಾಡ ಹಿಂದೆ ನಿನ್ನದೇ ರಾಗವ ಕಂಡೆ
ನನ್ನೆದೆಯ ಬಡಿತದಲಿ ನಿನ್ನದೇ ಮಿಡಿತವ ಕಂಡೆ
ನೀನೇನೆ ನನ್ನ ಪ್ರಾಣ.. ನಿನಗಾಗಿಯೇ ನನ್ನ ಧ್ಯಾನ
ನಾ ಋಣಿಯು ನಿನ್ನ ಪ್ರೀತಿಗೆ ನಿನ್ನನೇ ಪ್ರೇಮಿಸುತ..  



Sunday, November 20, 2011

ಪ್ರಲಾಪ..

ಸ್ಪೂರ್ತಿಯೇ ಇಲ್ಲದ ಮೇಲೆ ಕವಿತೆಗಳು ಖಾಲಿ ಖಾಲಿ 
ಕನಸ ಗೋಪುರ ಒಡೆದ ಮೇಲೆ ಮನದ ತುಂಬಾ ಸುಂಟರಗಾಳಿ
ಬಾನಿಂದ ಚಂದಿರ ಜಾರಿದ ಮೇಲೆ ಬಾನ ನೋಡಲು ಮನಸಾಗುವುದೇಗೆ
ಈ ಸನಿಹ ವಿರಹದ ಜೂಜಾಟದಲಿ ಪ್ರೀತಿ ಬಡಪಾಯಿಯು...

ಶ್ರುತಿ ತಪ್ಪಿದ ಹಾಡಿನಲಿ ಸರಿಗಮ ಕೇಳುವುದೇ 
ಖುಷಿಯೇ ಇಲ್ಲದ ಬಾಳಿನಲಿ ಅರ್ಥವು ಕಾಣುವುದೇ 
ಮರದಿಂದ ಕಾಯಿ ಉದುರಿದ ಮೇಲೆ ಬಂಧವು ಎಲ್ಲಿದೆ
ಬಂಧವೇ ಇರದ ಬದುಕಿನಲಿ ನಗುವೇ ಕಾಣದೇ...

ಬೆಳದಿಂಗಳ ಹೊಳಪಿಗೆ ಅಮಾವಾಸ್ಯೆ ಬಡಿದಿರೆ 
ಕೋಗಿಲೆ ಗೂಡಲಿ ಕಾಗೆಯು ಹಾಡಿರೆ  
ಒಲವಂಚಿತ ಬದುಕಿನ ಕತ್ತಲ ಜೀವನ
ಪಲ್ಲವಿ ಇಲ್ಲದ  ಚರಣವು...

 

Monday, October 31, 2011

ತಾಯಿ ಭುವನೇಶ್ವರಿಯ ನಲ್ಮೆಯ ಮಕ್ಕಳಾದ ಕರುನಾಡಿಗರಿಗೆ 'ಕನ್ನಡ ರಾಜ್ಯೋತ್ಸವ'ದ ಈ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸುತ್ತ, ಆ ದೇವಿ ಭುವನೇಶ್ವರಿಯು ಸನ್ಮಂಗಳವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತೇನೆ.

"ಜೈ ಭುವನೇಶ್ವರಿ - ಜೈ ಕರ್ನಾಟಕ"

Monday, October 10, 2011

'ಮೌನಿ..'


ಮೌನಿ ನಾನು ಮೌನವೇಣಿ ನೀನು ಮಾತಾಡದೆ
ಸ್ವರವಿಲ್ಲದೆ ಹೃದಯ ಹೇಳಲೆತ್ನಿಸುತ್ತಿದೆ ಮತ್ತೆ ಮೌನವಾಗಿ
ಸೂಜಿಯೊಂದು ಎದೆಯೊಳ ನುಗ್ಗಿದಂತೆ ಮರುಗೋಯಾತನೆಯು ಈ ಮೌನದಿ
ಅಂತರಂಗವು ಕಾದು ಕುದಿಯುತ್ತಿದೆ ಒಲವಿನ ಪುಟಗಳ ನಿನಗರುಹದೆ..

ಮೌನದ ಮಾತುಗಳ ಗೀಚಿರುವೆ ಹಾಳೆಯಲಿ
ಮಳೆನೀರ ಹನಿಗಳು ಬಿದ್ದು ಕಾಣದಾಗಿದೆಯೇಕೋ
ಪ್ರೇಮ ಕಾವ್ಯವ ಚಿತ್ರಿಸಿರುವೆ ಕಡಲತಡಿಯ ಮರಳ ಮೇಲೆ
ನಶಿಸಿ ಹೋಗಿದೆಯೀಗ ಅಲೆಗಳ ಮತ್ಸರಕೆ ಬಲಿಯಾಗಿ..

ಮೌನದ ಮೌನದಿ ಮಾತು ಮರೆತುಹೋಗಿ 
ಕಟ್ಟಿದ ಕನಸುಗಳು ಅಸುನೀಗುತ್ತಿವೆ
ಪ್ರೇಮದ ವೃಕ್ಷಕೆ ಕಾಯಿಲೆ ಬಂದಂತೆ
ಕನಸುಗಳುದುರುತ್ತಿವೆ ಎಲೆಗಳುದುರಿದಂತೆ..

ಮೌನ ಮಧುರವಲ್ಲ ಕವಿಗದರ ಅರಿವಿಲ್ಲ 
ಮೌನ ಕೊಲೆಗಡುಕ ಇಂಚಿಂಚೆ ಸಾಯಿಸುತ 
ಅತೀ ಮೌನ ಪ್ರೀತಿಗೆ ಸಲ್ಲ ಆದರೂ ನಾ ಮೌನಿಯು 
ಮೌನದಿಂದಲೇ ಕೊನೆಯಾಗಲಿ ಈ ಮೌನದೊಳಗಿನ ಪ್ರೇಮವು..

ಮೌನಿ ನಾನು ಮೌನವೇಣಿ ನೀನು ಮಾತಾಡದೆ
ಸ್ವರವಿಲ್ಲದೆ ಹೃದಯ ಹೇಳಲೆತ್ನಿಸುತ್ತಿದೆ ಮತ್ತೆ ಮೌನವಾಗಿ......


Sunday, October 9, 2011

ಶೋಕವೇ ಬರೀ ಶೋಕವೇ..



ಕ್ಷಮೆ ಕೋರುತಿಹ ನನ್ನೊಳ ಉಸಿರಿನ ದನಿ ಕೇಳದೇನೆ
ಈ ಬಡಪಾಯಿಯ ಬಡ ಹೃದಯವನು ಕ್ಷಮಿಸಲಾಗದೇನೆ
ಕಣ್ಣಂಚಲಿ ಧುಮುಕಲೋಗುತಿಹ ಕಣ್ಣೀರ ತಡೆ ನನ್ನ ಚೆಲುವೆ
ನಿನ್ನ ನೋಯಿಸೆನು ನನ್ನ ಪ್ರಾಣವೇ ನನ್ನಂತ್ಯದವರೆಗೂ..

ಸವಿ ಶೃತಿಯ ನುಡಿಸಿರುವೆ ನೀ ನನ್ನಂತರಂಗದಲಿ
ಅಂತರಂಗದ ತಾಳ ತಪ್ಪಿಸದಿರು ಸವಿ ಶೃತಿ ಕೇಳಿಬರದಂತೆ
ಕತ್ತಲ ಕಾನನದೊಳು ಬೆಳಕ ಕಂಡಿರುವೆ ನಿನ್ನಿಂದಲೇ ನನ್ನಾತ್ಮವೇ 
ನನ್ನಾತ್ಮದ ಬಳಿಯೀಗ ಬರೀ ಕತ್ತಲೇಕೆ ನಗು ನೀ ಮತ್ತೆ ಬೆಳಕಿನೊಡೆ..

ಪಿಸುಮಾತ ಪ್ರೀತಿ ಕೇಳಲಿಲ್ಲವೇಕೋ ಅಂದು ನಿನಗೆ
ಅಂಬರದಾಚೆಗಿನ ಲೋಕಕೂ ಅರಿವಿದೆ, ಬಳಿಯಲ್ಲಿನ ನಿನ್ನ ಬಿಟ್ಟು
ಜೋರಾಗಿ ಕಿರುಚುತ್ತಿರುವೆನಿಂದು ನಾ ನಿನ್ನೇ ಪ್ರೀತಿಸಿರುವೆ
ನಾ ನಿನ್ನೇ ಪ್ರೀತಿಸಿರುವೆ ಓಲವೇ ನನ್ನೆದೆಯ ಗುಡಿಯಲಿಟ್ಟು..

ನಿನಗೆ ತಂಪೆರೆವೆ ನಿನ್ನ ಬದುಕಿನಲಿ ಬಿಸಿಬೇಗೆಯ ನಾ ಸಹಿಸುತ
ನಿನ್ನ ಖುಷಿಯಲೇ ಜೀವಿಸುವೆ ಸದಾ ಕಹಿಯ ನಾ ಹೀರುತ
ನೋವ ಮರೆತು ಜಾಗವಿಡು ಎನ್ನ ಅಲೆಮಾರಿ ಹೃದಯಕೆ
ಮಗದೊಮ್ಮೆ ಕಿರುಚಲೇನೆ ಓಲವೇ, ನಾ ನಿನ್ನೇ ಪ್ರೀತಿಸಿರುವೆ..

 

Wednesday, September 21, 2011

ಕುರುಡಾಗದಿರು ಭಾರತೀಯ ನಿನ್ನ ಕಣ್ಣುಗಳಿರುವ ತನಕ..


ಕೋಮುವಾದ, ಜಾತಿವಾದ, ಇವುಗಳ ನಡುವಿನ ಸಂಘರ್ಷಗಳು ಯಾವ ದೇಶದಲ್ಲಿ ಎಷ್ಟರವರೆಗೆ ಇರುತ್ತವೆಯೋ ಅಲ್ಲಿಯ ತನಕ ಆ ದೇಶದ ಬೆಳವಣಿಗೆ ಕುಂಠಿತವಾಗಿ ಸಾಗುತ್ತದೆ. ಅದರಲ್ಲೂ ಆಳುವ ಸರಕಾರಗಳು ನಡೆಸುವ ಒಂದು ಸಮುದಾಯದವರ ಓಲೈಕೆ ಅದು ಅಲ್ಪಸಂಖ್ಯಾತರನ್ನಾಗಲೀ, ಬಹುಸಂಖ್ಯಾತರನ್ನಾಗಲೀ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ನಮ್ಮೀ ಭಾರತ ಇದೆಲ್ಲ ಸಮಸ್ಯೆಗಳಿಂದ ಹೊರತಾಗಿಲ್ಲ.. ಬಹುಶಃ ಈ ತರಹದ ಕೋಮು ವಿಂಗಡಣೆ, ಜಾತಿ ವಿಂಗಡಣೆ ರಾಜಕೀಯ ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗದು..! ತಾಜಾ ಉದಾಹರಣೆಯಾಗಿ ಕೇಂದ್ರದ NAC ಸಿದ್ದಪಡಿಸಿದ ಕೋಮು ಸಂಘರ್ಷ ನಿಯಂತ್ರಣಾ ಕಾಯಿದೆಯ ಕರಡು ರೂಪದಲ್ಲೊಮ್ಮೆ ಕಣ್ಣಾಡಿಸಿ. ಇಲ್ಲಿ ಕಾಣಸಿಗುವುದು ಅಲ್ಪ ಸಂಖ್ಯಾತ, ಬಹು ಸಂಖ್ಯಾತ, ಪರಿಶಿಷ್ಟ ವರ್ಗ - ಪಂಗಡಗಳೆಂಬ ವಿಂಗಡಣಾ ರಾಜಕೀಯ.

ಕೋಮು ಸಂಘರ್ಷಗಳಲ್ಲಿ ತಪ್ಪಿತಸ್ಥರಾದವರಿಗೆ ಎಲ್ಲರಿಗೂ ಶಿಕ್ಷೆಯಾಗುವುದಾದರೆ ಈ ಕೋಮು ಸಂಘರ್ಷ ನಿಯಂತ್ರಣ ಕಾಯಿದೆ ಸ್ವಾಗತಾರ್ಹವಾಗುತಿತ್ತು. ಇಡೀ ಭಾರತಕ್ಕೆ ಭಾರತವೇ NAC ಯ ಮುಖ್ಯಸ್ಥೆ ಸೋನಿಯಾ ಗಾಂದಿಯವರನ್ನು ಅಭಿನಂದನೆಗಳಿಂದ ಮುಳುಗೇಳಿಸುತ್ತಿತ್ತು. ಆದರೆ ಹಾಗಾಗಲಿಲ್ಲ..! ಕಾರಣ ಇಲ್ಲಿ ಕೇವಲ ಬಹುಸಂಖ್ಯಾತರಿಗಷ್ಟೇ ಶಿಕ್ಷೆ.. ಅಲ್ಪಸಂಖ್ಯಾತರು ಯಾವುದೇ ಗಲಬೆಗಳಲ್ಲಿ ಪಾಲ್ಗೊಂಡರೂ ಈ ಕಾಯಿದೆಯಡಿ ಶಿಕ್ಷೆಯಿಲ್ಲ. ಅದರಲ್ಲೂ ಬೆಂಕಿಗೆ ತುಪ್ಪ ಸುರಿದಂತೆ ಬಹುಸಂಖ್ಯಾತ ಹಿಂದೂ ಧರ್ಮದಿಂದ ಪರಿಶಿಷ್ಟ ವರ್ಗ-ಪಂಗಡಗಳನ್ನು ಬೇರ್ಪಡಿಸಿರುವುದು..! ಪರಿಶಿಷ್ಟ ವರ್ಗ-ಪಂಗಡಗಳಿಗೆ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯದೇ ಆಗಿದೆ. ಆದರೆ ಇಲ್ಲಿ ಭಾರತದ ಮೂಲ ಧರ್ಮವಾದ ಸನಾತನ ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರ ಅಡಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಇನ್ನು ಬಹುಸಂಖ್ಯಾತರ ಪರ ಎಂದು ಗುರುತಿಸಿಕೊಳ್ಳುತ್ತಿರುವ ಬಿಜೆಪಿ ತಾನೇನು ಕಡಿಮೆಯಿಲ್ಲ. ತಾನು ಹಿಂದೂಗಳ ಪರ ಎಂದು ಹೇಳಿಕೊಂಡು, ದೇಶದ ಅತೀ ಸೂಕ್ಷ್ಮ ವಿಷಯಗಳಾದ ಅಯೋಧ್ಯೆ, ಕಾಶ್ಮೀರ ಇವುಗಳ ಮೂಲಕ ರಾಜಕೀಯವಾಗಿ ಮೇಲೇರುತ್ತ ಬಂದ ಈ ಪಕ್ಷ ಹಿಂದೂಗಳಿಗಾಗಿ ಮಾಡಿದ್ದೇನೂ ಇಲ್ಲ. ಅತ್ತ ಅಯೋಧ್ಯೆ ಮಂದಿರವು ಇಲ್ಲ, ಈಗ ಅವರಿಗೆ ಆ ವಿಷಯ ಕೂಡ ನೆನಪಾಗುತ್ತಿಲ್ಲ. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಅಯೋಧ್ಯೆಯ ಹಿಂದೂ ಪರ ಮಂಚ್ ಗೆ ನೀಡಿದ್ದ ಎಕರೆಗಟ್ಟಲೆ ಭೂಮಿಯನ್ನು ಕೂಡ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಂದಿನ ಸರಕಾರ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ವಾಪಸು ಪಡೆದುಕೊಂಡಿತು. ಕರ್ನಾಟಕದ ವಿಷಯಕ್ಕೆ ಬಂದರೆ ಸ್ವತಃ ಬಿಜೆಪಿಯವರೇ ಹೇಳಿಕೊಳ್ಳುವಂತೆ ಹಿಂದಿನ 60  ವರ್ಷಗಳಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ಸ್ ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಿದ್ದು ಕೇವಲ 30 ರಿಂದ  60  ಕೋಟಿ. ಆದರೆ ಬಿಜೆಪಿ ಸರಕಾರ ಕೇವಲ ಮೂರೇ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ ೩೦೦-೪೦೦ ಕೋಟಿ ನೀಡಿದೆ..!! ಬಹುಶಃ ಇದನ್ನು ನೋಡಿದ ಮೇಲೆ ಹಿಂದೂಗಳಿಗೆ ಬಿಜೆಪಿಗಿಂತ ಕಾಂಗ್ರೆಸ್ಸೇ Better ಅನಿಸದಿರದು. ಆದರೆ ಇಲ್ಲಿ ಹೇಳಬೇಕಾಗಿರುವ ವಿಷಯ ಈ ತರಹದ ಸಮುದಾಯ ಓಲೈಕೆ ಅಗತ್ಯವೇ.. ಒಂದು ಸಮುದಾಯಕ್ಕೆ ಮಾತಿನ ಭರವಸೆಯ ಓಲೈಕೆ, ಮತ್ತೊಂದು ಸಮುದಾಯಕ್ಕೆ ನಿಜವಾದ ಫಲದ ಓಲೈಕೆ.. ಇದರಿಂದ ದೇಶಕ್ಕೇನು ಲಾಭವಿದೆ. ಕೊಡುವುದಾದರೆ ತಾರತಮ್ಯವಿಲ್ಲದೆ ಕೊಡಲಿ. ಭಾರತೀಯರಲ್ಲೇ ತಾರತಮ್ಯವೇಕೆ..?


ಇನ್ನು ಜಾತಿವಾದ..! ಧರ್ಮದ ಭದ್ರ ಬುನಾದಿಯನ್ನು ನಿಶ್ಯಬ್ದವಾಗಿ ಅಲುಗಾಡಿಸುವ ಇದು ಇಂದು ಎಲ್ಲಾ ಪಕ್ಷಗಳಿಂದ ಹಿಡಿದು, ಪ್ರತಿ ಸಂಘ ಸಂಸ್ಥೆ, ಸಂಘಟನೆಗಳಲ್ಲೂ ಬೇರೂರಿದೆ. ಈಗಿನ ರಾಜಕೀಯ ಹೆಚ್ಚು ಕಡಿಮೆ ಜಾತಿ ಸಮೀಕರಣವನ್ನೇ ಅವಲಂಬಿಸಿದೆ. ಒಬ್ಬ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಸ್ಥಾನದವರೆಗಿನ ಆಯ್ಕೆ ಜಾತಿ ಪ್ರಾಬಲ್ಯತೆಯನ್ನೇ ನೆಚ್ಚಿಕೊಳ್ಳುವಂತಾಗಿರುವುದು ವಿಪರ್ಯಾಸವೇ ಸರಿ.. ಇತ್ತೀಚೆಗಿನ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನೇ ಗಮನಿಸಿದರೆ ಸಾಕು. ಕೇಸರಿ ಪರ ಎಂದು ಗುರ್ತಿಸಿಕೊಳ್ಳುತ್ತಿರುವ ಪಕ್ಷವೇ ಕೇಸರಿಯನ್ನು ಜಾತಿ ಸಮೀಕರಣದಿಂದ ಒಡೆಯುತ್ತಿರುವುದು ಕಂಡು ಬರುತ್ತದೆ. ಕೋಮು ಸಂಘರ್ಷ ನಿಯಂತ್ರಣ ಕಾಯಿದೆಯಡಿ ಪರಿಶಿಷ್ಟ ವರ್ಗ-ಪಂಗಡಗಳನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿರುವುದಕ್ಕೆ ಹಿಂದೂಗಳನ್ನು ಒಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಕೇಸರಿ ಪಕ್ಷ ನಿಜವಾಗಿ ಮಾಡುವುದೇನು..? ಪರಿಶಿಷ್ಟರ ಅಭಿವೃದ್ದಿಗೆ ಏನಾದರು ಮಾಡಿದೆಯೇನು..?

ಉಳಿದಂತೆ ಹಿಂದೂ ಪರ ಸಂಘಟನೆಗಳಾದ ವಿಹಿಂಪ, ಬಜರಂಗ ದಳ, ರಾಮ ಸೇನೆ, ಹಿಂದೂ ಯುವ ಸೇನೆ, ಜಾಗರಣ ವೇದಿಕೆ ಇವೆಲ್ಲ ಹಿಂದೂಗಳ ಶ್ರೆಯೋಭಿಲಾಷೆಗಾಗಿ ಸ್ಥಾಪನೆಗೊಂಡಂತವುಗಳು. ಆದರೆ ಇವುಗಳನ್ನೂ ಜಾತೀಯತೆ ಬಿಟ್ಟಿಲ್ಲ. ಪ್ರಮುಖ ಜವಾಬ್ದಾರಿಯ ಸ್ಥಾನಗಳೆಲ್ಲವು ಮೇಲ್ವರ್ಗದವರಿಗೆ ಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಒಂದು ಹಿಂದೂ ಪರ ಸಂಘಟನೆಯಲ್ಲಿ ದಲಿತನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದಿದೆಯೇನು..? ಹಿಂದೂ ಧರ್ಮೊದ್ಧಾರಕರೆನಿಸಿಕೊಂಡ ಈ ಸಂಘಟನೆಗಳು ದ್ವೇಷವನ್ನು ಬೆಳೆಸುತ್ತವೆಯೇ ಹೊರತು ನಮ್ಮ ಧರ್ಮದಲ್ಲಿರುವ ಒಳ್ಳೆಯತನಗಳನ್ನು, ನಮ್ಮದೇ ಹಿಂದೂಗಳನ್ನು ಪ್ರೀತಿಸುವುದನ್ನು ಕಲಿಸುವುದಿಲ್ಲ. ನಮ್ಮ ಧರ್ಮದ ಅದೆಷ್ಟೋ ಗೊತ್ತಿರದ ವಿಷಯಗಳ ಬಗ್ಗೆ ಸ್ವಧರ್ಮೀಯ ಜನರಿಗೆ ತಿಳಿ ಹೇಳುವ ಕಾರ್ಯಗಳನ್ನು ಮಾಡುವುದಿಲ್ಲ. ಹಿಂದೂ ಧರ್ಮದಲ್ಲಿ ಹಿಂದುಳಿದವರೆನಿಸಿಕೊಂಡವರ, ಪರಿಶಿಷ್ಟರೆನಿಸಿಕೊಂಡವರ ಅಭಿವೃದ್ದಿಗೆ ಶ್ರಮಿಸಿದ್ದು ಇದುವರೆಗೂ ಇಲ್ಲ. ಕೇವಲ ಸಭೆಗಳಲ್ಲಿ, ಸಮಾಜೋತ್ಸವಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಜಾತೀಯತೆ ವಿರುದ್ಧ ಮಾರುದ್ದದ ಭಾಷಣ ಬಿಗಿಯುವ ಹಿಂದೂ ನಾಯಕರುಗಳು ತಮ್ಮ ಮಾತಿನ ಕಾರ್ಯ ರೂಪಕ್ಕೆ ಇಳಿದಿದ್ದಾರೆಯೇ. ಇಂದು ಭಾರತದಲ್ಲಿ ದಲಿತರ ಮತಾಂತರ, ಭೌದ್ಧ ಧರ್ಮ ಸ್ವೀಕಾರ ಇವುಗಳೆಲ್ಲ ಎಗ್ಗಿಲ್ಲದೆ ನಡೆಯುತ್ತಿದ್ದು ಇದನ್ನು ತಡೆಯುವ ಸಲುವಾಗಿ ದಲಿತರ ಹಿಂದುಳಿದವರ ಅಭಿವೃದ್ದಿಗೆ ಶ್ರಮಿಸಿದ್ದಾರೆಯೇ..?  ಇವೆಲ್ಲವನ್ನೂ ಮಾಡದೆ ದಲಿತರನ್ನು ಹಿಂದೂಗಳಿಂದ ಬೇರ್ಪಡಿಸಲಾಗುತ್ತಿದೆ ಎಂದು ಪ್ರತಿಭಟಿಸಲು ಇವರಿಗೆ ಯಾವ ಅಧಿಕಾರವಿದೆ..



ರಾಜಕೀಯವಾಗಿ ಜಾತಿ ವಿಂಗಡಣೆ, ಕೋಮು ವಿಂಗಡಣೆಗಳು ಎಂದಿಗೂ ಅಭಿವೃದ್ದಿಗೆ ಪೂರಕವಲ್ಲ. ಸ್ವಾತಂತ್ರ್ಯ ಪೂರ್ವದ ಪಕ್ಷ ಎಂಬ ಹಣೆಪಟ್ಟಿ ಹೊಂದಿರುವ ಕಾಂಗ್ರೆಸ್ಸ್ ಮುಸ್ಲಿಮರ ಓಲೈಕೆ ಮಾಡಿ ಹಿಂದೆ ಗಾಂಧೀಜಿ ಮಾಡಿದ್ದ ತಪ್ಪನ್ನೇ ಮುಂದುವರೆಸುತ್ತಿದೆ. ಇನ್ನು ಬಿಜೆಪಿಯವರದು ಬಹುಸಂಖ್ಯಾತ ಹಿಂದೂಗಳ ಓಲೈಕೆ. ಚುನಾವಣೆಗಳು ಹತ್ತಿರ ಬರುವಾಗ ಮಾತ್ರ ಅಲ್ಲಲ್ಲಿ ಹಿಂದೂ ಸಮಾಜೋತ್ಸವಗಳನ್ನು ನಡೆಸುವ ಬಿಜೆಪಿಯವರು ಉಳಿದ ಸಂದರ್ಭಗಳಲ್ಲಿ ಸಮಾಜೋತ್ಸವ ನಡೆಸುವುದಿಲ್ಲ. ಅಲ್ಲಿಗೆ ಇದು ಚುನಾವಣಾ ಗಿಮಿಕ್ ಎಂದು ಸಾಬೀತಾಗುತ್ತದೆ.. ಈ ಎರಡೂ ಕೋಮು ವಿಭಜನಾ ರಾಜಕೀಯದ ಮದ್ಯೆ ನಲುಗಿ ಹೋಗುತ್ತಿರುವುದು ಮಾತ್ರ ನಮ್ಮೀ ಭಾರತ ಮತ್ತು ಭಾರತೀಯರುಗಳಾದ ನಾವುಗಳು.! ರಾಜಕೀಯ ಪಕ್ಷಗಳು, ಸಂಘಟನೆಗಳು ಭಾರತದ ಅಭಿವೃದ್ದಿಗೆ ಹಿಡಿದ ಶಾಪಗಳಾದ ಈ ಕೋಮುವಾದ ಜಾತಿವಾದಗಳನ್ನು ಮೊದಲು ತೊಲಗಿಸಲಿ. ಹೊಸದಾಗಿ ರಾಜಕೀಯಕ್ಕೆ ಬರುವವರು ಜಾತಿರಹಿತನಾಗಿ ಬರಲಿ, ಕೇವಲ ಒಬ್ಬ ಭಾರತೀಯನಾಗಿರಲಿ ಎಂಬುದೇ ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಅಭಿಲಾಷೆ. ನೀವೂ ಅವರಲ್ಲೊಬ್ಬರು ಎಂದುಕೊಳ್ಳುತ್ತೇನೆ..

"ವಂದೇ ಮಾತರಂ"


Monday, August 22, 2011

ದೀಪಾವಳಿ...


ನಗುವರಳೋ ನಿನ್ನ ಬಿಳಿ ಮೊಗದಲೊಮ್ಮೆ ಚಿತ್ರ ಬಿಡಿಸೋ ಹಾಗೆ
ಕನಸಾಗಿದೆ ಇಂದು, ನಿನ್ನ ಬರಸೆಳೆದಪ್ಪಿ ಮುದ್ದಾಡಿದರೆ ಹೇಗೆ..
ಬರಗಾಲದಲಿ ನಿನ್ನ ಅಧರದಂಚಿನ ನೀರೆ ಸಾಕು ನನಗೆ
ನಿನಗಿಷ್ಟವೆಂದರೆ ಕೊಡುವೆ ನಾ ಬಿಸಿಯಪ್ಪುಗೆ ಕೊನೆವರೆಗೆ..

ನಿನ್ನ ಪ್ರೇಮದ ಸೆರೆಮನೆಯೊಳಗೆ ನಾನಾಗುವೆ ಬಂಧಿಯೂ
ಬಿಡುಗಡೆಯ ಬೇಡದ ನಾನೆಂದೂ ನಿನ್ನ ಪ್ರೇಮ ಕೈದಿಯು..
ಇದು ಎದೆಯೊಳಗಿನ ಭಾವಲೋಕವು, ಭಾವನೆಗಳೇ ಇಲ್ಲಿ ಪ್ರೇಮಪಾಠವು
ನೀನಿರದೆ ನಾನಿರೆನು ಎಂದೂ ಒಂಟಿಯಾಗಿ, ನೀ ಬಾರೇ ಜಂಟಿಯಾಗಿ..

ಕಾರಂಜಿಯ ಪ್ರತಿ ಹನಿಯಲ್ಲೂ ನಿನ್ನನೇ ಕಾಣುವೇ
ಹಚ್ಚಹಸುರಿನ ಮಡಿಲಿನಲ್ಲಿ ನಿನ್ನದೇ ಘಮವಿದೆ..
ನೀ ಹಾಡುತ ಕುಣಿಯುತ ಬಂದಿರಲು, ನನ್ನ ಹೃದಯದ ಬಾಗಿಲು ಬಡಿದಿರಲು
ನಮ್ಮ ಪ್ರೇಮದ ಮಹಲಿನ ಒಳಗೆ ದಿನಾ ದೀಪಾವಳಿಯು..

ನಗುವರಳೋ ನಿನ್ನ ಬಿಳಿ ಮೊಗದಲೊಮ್ಮೆ ಚಿತ್ರ ಬಿಡಿಸೋ ಹಾಗೆ
ಕನಸಾಗಿದೆ ಇಂದು, ನಿನ್ನ ಬರಸೆಳೆದಪ್ಪಿ ಮುದ್ದಾಡಿದರೆ ಹೇಗೆ.......


Thursday, August 4, 2011

ಪಿಸುಮಾತು


ಎದೆಯಾಳದ ಈ ಮಿಡಿತದ ಆನಂದದ ಆಹ್ಲಾದಕೆ
ಏನೆಂದು ನಾ ಕರೆಯಲೇ..

ಚಡಪಡಿಸುವ ವಯ್ಯಾರದ ಈ ಚಂಚಲ
ಒಳಮನಸ್ಸಿಗೆ ಏನೆಂದು ಸಂತೈಸಲೇ..

ನಿನ್ನ ಮೋಹಕ ಆ ನಗುವಿನ ನೆನಪಲ್ಲೇ ಪಿಸುಗುಡುತಿಹ
ಭಾವನೆಗೆ ಒಲವೆಂದು ನಾ ಕೂಗಲೇ..

ಗರಿಗೆದರಿಹ ನವಕಾವ್ಯದ ಸಾಲುಗಳ ಮೇಲೊಮ್ಮೆ
ನಿನ ಹೆಸರ ನಾ ಬರೆಯಲೇ..

ನನ್ನಾತ್ಮದ ಆತ್ಮೀಯೆಗೆ ಅಂತರಂಗವ ತೆರೆದಿಟ್ಟರೂ
ಅನುರಾಗವ ಕಾಣಲಾಗದೇ..

ನಾಚುತಿಹ ನಿನ್ನ ಮೊಗವ ನಗುವಿನೊಡೆ ಎತ್ತರಿಸಿ
ಇದು ಒಲವೆಂದು ಕೂಗಲು ಸಂಕೋಚವೇ..

ಗುನುಗುತಿಹ ಹೃದಯಕೆ ಕಿವಿಗೊಟ್ಟು ಕೇಳಿ
ಪ್ರೀತಿಯನೇಳಲು ಅಂಜಿಕೆಯೇ..


Monday, July 4, 2011

ಪಾಪುಲರ್ ಫ್ರಂಟ್ ಆಫ್ ಇಂಡಿಯಾ ದೇಶದೊಳಗಿನ ವಿಷವ್ಯೂಹ..



"ಅಮ್ಮಾ ಭಾರತಾಂಬೆ, ನಿನ್ನ ಉದರದಲ್ಲಿ ಜನಿಸಿದ ನಾನು ನಿನಗೆ ನನ್ನ ರಕ್ತದರ್ಪಣವನ್ನಲ್ಲದೆ ಇನ್ನೇನು ತಾನೇ ಕೊಡಲು ಸಾಧ್ಯ.."
ಒಬ್ಬ ದೇಶಭಕ್ತನ ಈ ಮಾತುಗಳು ಎಂತಹ ರೋಮಾಂಚನವನ್ನುಟ್ಟಿಸುತ್ತವೆ.!!
ದೇಶಕ್ಕಾಗಿ ತನ್ನ ರಕ್ತಧಾರೆಯನ್ನರಿಸಲು ಸಿದ್ಧವಾಗಿರುವ ಇಂತಹ ಅದೆಷ್ಟೋ ದೇಶಭಕ್ತ ಭಾರತೀಯರ ನಡುವೆ ಕೆಲ ವಿಷ ಜಂತುಗಳು ಹುಟ್ಟಿರುವುದು ಅಚ್ಚರಿಯನ್ನುಂಟುಮಾಡುತ್ತದೆ. ದೇಶದ ಹೊರಗಿನ ಶತ್ರುಗಳಿಗಿಂತ ಇವರು ಅತ್ಯಂತ ಅಪಾಯಕಾರಿ.! ಅಂತಹ ಹಲವು ವಿಷಜಂತುಗಳ ನಡುವೆ ನಾನು ಹೇಳಹೊರಟಿರುವ ದ್ರೋಹಿಕೂಟವೇ 'ಪಾಪುಲರ್ ಫ್ರಂಟ್ ಆಫ್ ಇಂಡಿಯಾ'!!
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ಹೆಸರಲ್ಲಿ 'ಇಂಡಿಯಾ'ವನ್ನು ಸೇರಿಸಿಕೊಂಡು 'ಇಂಡಿಯಾ'ಗೆ ಮಾರಕವಾಗುವತ್ತ ಬೆಳೆಯುತ್ತಿರುವ ಒಂದು ವಿಷ ವ್ಯೂಹ! ಸಮಾಜ ಸೇವೆಯ ಪೊಳ್ಳು ಮುಖವಾಡ ಧರಿಸಿರುವ ಇದರ ಮೂಲ ಉದ್ದೇಶ ಭಾರತದ ಇಸ್ಲಾಮೀಕರಣ ಹಾಗು ಕೇವಲ ಇಸ್ಲಾಮೀಕರಣ..! 

ಕರ್ನಾಟಕದಲ್ಲಿ ಕೋಮುಗಲಭೆಗಳ ಮೂಲಕ ಸಾಮರಸ್ಯ ಕದಡಿ ಈಗ ಹುಣಸೂರು ಅವಳಿ ವಿದ್ಯಾರ್ಥಿ ಹತ್ಯೆಯ ನಂತರ ಹೆಚ್ಚಿನ ಸುದ್ದಿಯಲ್ಲಿರುವ ಕರ್ನಾಟಕದ 'ಕರ್ನಾಟಕ ಫೋರಂ ಫಾರ್ ಡಿಗ್ನಿಟಿ' (KFD), ಕೇರಳದಲ್ಲಿ ಹಿಂದೂ ಹತ್ಯಾ ಕಾಂಡಗಳ ಹಾಗು ದೇಶ ವಿರೋಧಿ ಚಟುವಟಿಕೆಗಳ ಮೂಲಕ ಭಾರತೀಯರ ಎದೆ ನಡುಗಿಸಿದ್ದ 'ನ್ಯಾಷನಲ್ ಡೆವಲಪ್ಮೆಂಟ್ ಫ್ರಂಟ್' (NDF), ಹಾಗು ತಮಿಳುನಾಡಿನಲ್ಲಿ ಇಸ್ಲಾಮಿಕರಣದ ಕೆಲಸದಲ್ಲಿ ನಿರತವಾಗಿದ್ದ 'ಮನಿತ ನೀತಿ ಪಸರೈ' (MNP) ಹಾಗು ನಿಷೆಧಕ್ಕೊಳಗಾಗಿ ಹರಿದು ಹಂಚಿ ಹೋಗಿದ್ದ 'ಸಿಮಿ'ಯ ಸಂಯೋಗದಿಂದಾಗಿ 2006 ರ ನವೆಂಬರ್ 22  ರಂದು 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಅಧಿಕೃತವಾಗಿ ಚಾಲನೆ ಪಡೆಯಿತು. ಪ್ರಾರಂಭ ಪಡೆದ ಮೂರೇ ತಿಂಗಳಿಗೆ ಅಂದರೆ 2007  ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ 30000 ಜನರನ್ನು ಸೇರಿಸಿ  'Empower India Conference ' ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನದ ಜೊತೆಗೆ ತಾನು ಪ್ರಗತಿಪರ ಚಿಂತಕ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನವನ್ನೂ ಮಾಡಿತು. ಅರ್ಥಾತ್ ಜನರನ್ನು ಮೂರ್ಖರನ್ನಾಗಿಸಿತು..

ಆದರೆ ಇದರ ಸಹಸಂಘಟನೆಗಳ ಪೂರ್ವಾಪರಗಳ ಅರಿವಿದ್ದವರು ಇದನ್ನು ನಂಬಲು ಸಾದ್ಯವೇ?
ಕೇರಳದ National Devolopment Front ! ಇದರ ಮೂಲ ಕಂಡುಬರುವುದು ISS ನಿಂದ. ಈಗ ಬೆಂಗಳೂರು ಸರಣಿ ಸ್ಪೋಟದ ಆರೋಪದಡಿಯಲ್ಲಿ ಬಂಧಿತನಾಗಿ (ಭಯೋತ್ಪಾದಕ ಕೈದಿಯಾಗಿದ್ದರೂ ರಾಜಾತಿಥ್ಯದ ಡಿಲಕ್ಸ್ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ) ಜೈಲು ಸೇರಿರುವ ಅಬ್ದುಲ್ ನಾಸೆರ್ ಮದನಿ 1989 ರಲ್ಲಿ ಹಿಂದೂಗಳ ದಮನಕ್ಕಾಗಿ ಪ್ರಾರಂಭಿಸಿದ ಮುಸ್ಲಿಂ ಮತಾಂಧವಾದಿಗಳ ಕೂಟವೇ 'ಇಸ್ಲಾಮಿಕ್ ಸೇವಕ್ ಸಂಗ್' (ISS ). ಆದರೆ 1992 ರ ಅಯೋದ್ಯೆ ಘಟನೆ ಹಿನ್ನಲೆಯ ಗಲಭೆಯ ನಂತರ ISS ಅನ್ನು ನಿಷೇಧಿಸಲಾಯಿತು. ನಿಷೇಧಗೊಂಡ ಕೆಲವೇ ತಿಂಗಳ ಅಂತರದಲ್ಲಿ ISS ಹೊಸ ಹೆಸರಿನೊಂದಿಗೆ ಮತ್ತೊಮ್ಮೆ ಅರ್ಭಟಿಸಲು ಸಜ್ಜಾಯಿತು. ಅದರ ಫಲವೇ 1993 ರಲ್ಲಿ ಅಸ್ತಿತ್ವಕ್ಕೆ ಬಂದ National Devolopment Front (NDF). NDF ಅಸ್ತಿತ್ವಕ್ಕೆ ಬಂದ ನಂತರ ಕೇರಳದಾದ್ಯಂತ ಹಿಂದೂ ವಿರೋಧಿ ಹಿಂಸೆ, ಗಲಭೆಗಳು ಹೆಚ್ಚಾದವು. 2003 ಮೇ 2 ರಂದು ಕೋಳಿಕ್ಕೋಡು ಜಿಲ್ಲೆಯ ಮರಾಡ್ ಬೀಚ್ ಹತ್ಯಾ ಕಾಂಡ ಎಲ್ಲರನ್ನು ಬೆಚ್ಚಿ ಬೀಳಿಸುವ ಜೊತೆಗೆ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಅಂದು 8  ಜನ ಮುಗ್ಧ ಹಿಂದೂ ಮೀನುಗಾರರನ್ನು ಕೊಚ್ಚಿ ಹಾಕಲಾಗಿತ್ತು! ಇದರ ಬೆನ್ನಲ್ಲೇ ಕೋಮುಗಲಭೆ ಸ್ಪೋಟಗೊಂಡು ನೂರಾರು ಹಿಂದೂ ಕುಟುಂಬಗಳು NDF ದಾಳಿಗೆ ಗುರಿಯಾಗಿದ್ದವು. ಆ ನಂತರದ ಪೋಲಿಸ್ ಧಾಳಿಯಲ್ಲಿ ಮರಾಡ್ ಬೀಚ್ ಬಳಿಯ ಜುಮ್ಮಾ ಮಸೀದಿಯಲ್ಲಿ NDF  ಗೆ ಸೇರಿದ ಸ್ಪೋಟಕಗಳು ಹಾಗು ಹತ್ಯಾರಗಳು ಪತ್ತೆಯಾದವು. ಅದೇ ಸಮಯದಲ್ಲಿ NDF  ನ ಹಾಗು ಪಾಕಿಸ್ತಾನದ ISI  ನಡುವಿನ ಸಂಬಂಧ ಬೆಳಕಿಗೆ ಬಂದಿತ್ತು. ಹಾಗು NDF  ನ ಚಟುವಟಿಕೆಗಳಿಗೆ ISI  ಮತ್ತು ಇರಾನ್ ಹಣವನ್ನೊದಗಿಸುತ್ತಿರುವುದರ ಬಗ್ಗೆ ಬಲವಾದ ಶಂಕೆಗಳೆದ್ದವು. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾದರು. 2003  ರ ಮುಂಬೈ ಸರಣಿ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಬಷೀರ್ ಮೂಲತಃ ಕೇರಳದ NDF ನವನೇ. ಆಶ್ಚರ್ಯದ ವಿಷಯವೆಂದರೆ 2007 ರ ಏಪ್ರಿಲ್ 29  ರಂದು ಪಾಕಿನ ಆಗಿನ ಪಾರ್ಲಿಮೆಂಟ್ ಸದಸ್ಯನಾಗಿದ್ದ ಮೊಹಮ್ಮದ್ ತಾಹ ಮೊಹಮ್ಮದ್ ಕೇರಳದ ತಳಸ್ಸೆರಿಗೆ ಬಂದು NDF  ನ ಕೆಲ ನಾಯಕರುಗಳನ್ನು ಭೇಟಿ ಮಾಡಿ ಹೋಗಿದ್ದ. !!


ಇನ್ನು ಕರ್ನಾಟಕದಲ್ಲಿ PFI  ಗೆ ಬೆನ್ನೆಲುಬಾಗಿರುವ KFD (ಕರ್ನಾಟಕ ಫಾರಂ ಫಾರ್ ಡಿಗ್ನಿಟಿ). 2001 ರಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಪ್ರಾರಂಭವಾದ ಈ ಸಂಘಟನೆ ಕ್ರಮೇಣ ರಾಜ್ಯವ್ಯಾಪಿ ವ್ಯಾಪಿಸಿತು. ಇಸ್ಲಾಂ ಅಜೆಂಡಾದ KFD  ಕರ್ನಾಟಕದ ಹಲವು ಕಡೆಗಳಲ್ಲಿ ಕೊಮುಗಲಭೆಯನ್ನೆಬಿಸಿ ಕೋಮು ಸಾಮರಸ್ಯ ಕದಡುವಲ್ಲಿ ಯಶಸ್ವಿಯಾಗಿತ್ತು. ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಎದ್ದ ಕೋಮು ಸಂಘರ್ಷ ಹಾಗು ಮೈಸೂರಿನ ಉದಯಗಿರಿ ಕೋಮುಗಲಭೆಗಳಿಗೆ KFD ಯೇ ಸೂತ್ರಧಾರ. ಮಂಗಳೂರಿನ ಹಿಂದೂ ಯುವ ನೇತಾರನಾಗಿದ್ದ ಸುಖಾನಂದ ಶೆಟ್ಟಿ ಮುಲ್ಕಿ ಹಾಗು ಹಿಂದೂ ಸಂಘಟನೆಗಳ ಕ್ರಾಂತಿಕಾರಿ ಕಾರ್ಯಕರ್ತರಾಗಿದ್ದ ಸಂತೋಷ್ ಬಡಕಬೈಲು, ಅನಂತ್ ಪೊಳಲಿ ಮುಂತಾದವರ ಹತ್ಯೆಯ ರೂವಾರಿಯೇ ಈ ಕರ್ನಾಟಕ ಫಾರಂ ಫಾರ್ ಡಿಗ್ನಿಟಿ.! ತೀರಾ ಇತ್ತೀಚೆಗಿನ ಮೈಸೂರು ಜಿಲ್ಲೆಯ ಹುಣಸೂರು ಅವಳಿ ವಿದ್ಯಾರ್ಥಿ ಅಪಹರಣ ಹಾಗು ಮಾರಣಹೋಮ! ಮೈಸೂರಿನಾದ್ಯಂತ ಸರಣಿ ಸ್ಪೋಟ ನಡೆಸುವ ಸಲುವಾಗಿ ಹಣ ಕೂಡಿಸಲು ಮಾಡಿದ ಘೋರ ಕೃತ್ಯ! ಒಂದು ವೇಳೆ ಅವರಿಗೆ ಹಣ ದೊರೆತು ಮೈಸೂರಿನ ಸರಣಿ ಸ್ಪೋಟದ ಸಂಚು ಯಶಸ್ವಿಯಾಗಿದ್ದರೆ?! ಊಹಿಸಲೂ ನಡುಕವೆನಿಸುತ್ತದೆ..! ಇಂತಹ ದೇಶ ವಿರೋಧಿ ಸಂಘಟನೆಗಳ ಸಂಯೋಗದಿಂದ ಪ್ರಾರಂಭವಾದ PFI  ದೇಶಪ್ರೇಮಿಯಾಗಳು ಸಾಧ್ಯವೇ..?

NDF , KFD , MNP  ಗಳಲ್ಲದೆ ಮಣಿಪುರದ Lilong  Social Forum , ಆಂಧ್ರದ Andhra Pradesh Association for  Social Justice . ರಾಜಸ್ತಾನದ Community Social & Educational Society, ಪಶ್ಚಿಮ ಬಂಗಾಳದ Nagarik Adhikaar Suraksha Samiti, ಹಾಗು ಗೋವಾದ Goa Citizens Forum ಜೊತೆಗೆ PFI  ಸಹಯೋಗ ಹೊಂದಿದ್ದು ಅವರವರ ರಾಜ್ಯಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಅಷ್ಟು ಮಾತ್ರವಲ್ಲದೆ PFI  ಇತ್ತೇಚೆಗೆ SDPI (SOCIAL DEMOCRATIC PARTY OF INDIA ) ಎಂಬ ರಾಜಕೀಯ ಪಕ್ಷವನ್ನು ಕೂಡ ಸ್ಥಾಪಿಸಿದ್ದು ರಾಜಕೀಯವಾಗಿ ನೆಲೆಯೂರಲು ಹವಣಿಸುತ್ತಿದೆ. ತನ್ನ ಪ್ರಚಾರಕ್ಕಾಗಿ PFI  ಪತ್ರಿಕೆಗಳನ್ನು ಕೂಡ ನಡೆಸುತ್ತಿದ್ದು ಮಲಯಾಳಂ ನಲ್ಲಿ 'ತೇಜಸ್', ಕನ್ನಡದಲ್ಲಿ 'ಪ್ರಸ್ತುತ' ಹಾಗು ತಮಿಳಿನಲ್ಲಿ 'ವಿದಿಯಾಲ್ ವೆಲ್ಲಿ' (ಎಲ್ಲವು ಪಾಕ್ಷಿಕ) ಪಾಪುಲರ್ ಫ್ರಂಟ್ ಆಫ್ ಇಂಡಿಯಾ ದ ಮುಖವಾಣಿಗಳು.


2006 ರಲ್ಲಿ ಚಾಲನೆ ಪಡೆದ ಪಾಪುಲರ್ ಫ್ರಂಟ್ ತನ್ನ ರಹಸ್ಯ ಅಜೆಂಡಾವಾದ ಇಸ್ಲಾಮಿಕರಣದ ಅನುಷ್ಠಾನಕ್ಕಿಳಿಯಿತು. ಅದರ ಮೊದಲ ಹೆಜ್ಜೆಯೇ 'ಲವ್ ಜಿಹಾದ್'!!!! ಅನ್ಯ ಧರ್ಮೀಯ (ಹಿಂದೂ, ಕ್ರಿಶ್ಚಿಯನ್) ಹದಿಹರೆಯದ ಹುಡುಗಿಯರನ್ನು ಪ್ರೇಮದ ಬಲೆಗೆ ಬೀಳಿಸಿ, ಲೈಂಗಿಕವಾಗಿ ಬಳಸಿಕೊಂಡು, ಮದುವೆಯಾಗಿ ನಂತರ ಮುಸ್ಲಿಂ ಆಗಿ ಮತಾಂತರಿಸುವ ಜಾಲವೇ ಈ ಲವ್ ಜಿಹಾದ್. ಈ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಮುಸ್ಲಿಂ ಯುವಕರಿಗೆ ಉಚಿತ ಮೊಬೈಲ್,  ಬೈಕ್, ಫ್ಯಾಶನೆಬಲ್ ಉಡುಗೆ ಹಾಗು ಖರ್ಚಿಗಾಗಿ ಹಣವನ್ನು ಕೊಡಲಾಗುತ್ತದೆ. ಮಿಶನ್ ಯಶಸ್ವಿಯಾಗಿ ಮುಕ್ತಾಯವಾದ ನಂತರ ಒಬ್ಬೊಬ್ಬನಿಗೆ  ೧ ಲಕ್ಷ ನಗದು ಹಾಗು ವ್ಯವಹಾರ ಪ್ರಾರಂಭಿಸಲು ಇತರೆ ನೆರವನ್ನು ಒದಗಿಸಲಾಗುತ್ತದೆ. ಈ ಜಾಲದಲ್ಲಿ ಸಿಲುಕಿದ ಅದೆಷ್ಟೋ ಹಿಂದೂ ಕ್ರಿಶ್ಚಿಯನ್ ಹುಡುಗಿಯರು ಅತೀ ಹೀನ ಸ್ಥಿತಿಯ ಕತ್ತಲ ಬದುಕು ನಡೆಸುತ್ತಿದ್ದಾರೆ. ಇನ್ನು ಹಲವರು ಆತ್ಮಹತ್ಯೆಯಲ್ಲಿ ತಮ್ಮ ಬದುಕನ್ನು ಅಂತ್ಯಗೊಳಿಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಈವರೆಗೆ 6000 ಕ್ಕೂ ಹೆಚ್ಚು ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿದ್ದು ಇದರ ಬಹುಪಾಲು ಕೇರಳದಲ್ಲೇ ನಡೆದಿವೆ. ಇನ್ನು ಲೆಕ್ಕಕ್ಕೆ ಸಿಗದ ಪ್ರಕರಣಗಳೆಷ್ಟೋ...

2009 ರಲ್ಲಿ ದೇಶದ ಭದ್ರತೆಗೆ ಸವಾಲಾಗುವ ಮಾಹಿತಿಯೊಂದು ಹೊರಬಿತ್ತು. ಪಾಪುಲರ್ ಫ್ರಂಟ್ ಪ್ರಬಲವಾಗಿರುವ ಕೇರಳದ ಕಣ್ಣೂರು ಹಾಗು ಎರ್ನಾಕುಲಂ ಜಿಲ್ಲೆಗಳ 185 ಕ್ಕೂ ಹೆಚ್ಚು ಮುಸ್ಲಿಂ ಯುವಕರಿಗೆ ಲಷ್ಕರ್ ಎ ತೊಯ್ಬಾದಿಂದ ಜಿಹಾದ್ ತರಬೇತಿ ನೀಡಲಾಗಿದೆ ಎಂದು. ಪೋಲಿಸ್ ಬಲೆಯಲ್ಲಿದ್ದ ಕಾಶ್ಮೀರದ ಮೂರು ಜನ ಯುವ ಭಯೋತ್ಪಾದಕರಾದ ಫಿಯಾಜ್ ಅಹಮದ್, ಸಾಜದ್ ಅಹಮದ್ ರೇಷಿ ಮತ್ತು ಶಬ್ಬೀರ್ ಅಹಮದ್ ಈ ಸ್ಪೋಟಕ ಸತ್ಯವನ್ನು (2009  ಮಾರ್ಚ್ 17 ) ಬಾಯ್ಬಿಟ್ಟಿದ್ದರು. ಈ ಮೂವರು 2008 ರ ಅಕ್ಟೋಬರ್ ನಲ್ಲಿ ಕಾಶ್ಮೀರದ ಕುಪ್ವಾರ ಅರಣ್ಯ ಪ್ರದೇಶದಲ್ಲಿ ಲಷ್ಕರ್ ಎ ತೊಯ್ಬ ಆಯೋಜಿಸಿದ್ದ ಜಿಹಾದ್ ತರಬೇತಿಯ ಮುಖ್ಯಸ್ಥರಾಗಿದ್ದರು. 

ಜುಲೈ 4 , 2010 ರಂದು ಕೇರಳದ ಕೊಟ್ಟಾಯಂ ನಲ್ಲಿ ಪಾಪುಲರ್ ಫ್ರಂಟ್ ನ ತಾಲಿಬಾನ್ ಮಾದರಿ ನ್ಯಾಯಾಲಯದ ಆದೇಶಾನುಸಾರ ಟಿ.ಜೆ.ಜೋಸೆಫ್ ಎಂಬ ಕಾಲೇಜು ಉಪನ್ಯಾಸಕನ ಕೈ ಕಡಿದು ಹಾಕಲಾಯಿತು. ಇದು ಪಾಪುಲರ್ ಫ್ರಂಟ್ ರಹಸ್ಯವಾಗಿ ನಡೆಸಿಕೊಂಡು ಬರುತ್ತಿದ್ದ ತಾಲಿಬಾನ್ ಮಾದರಿ ನ್ಯಾಯಾಲಯಗಳನ್ನು ಹೊರಜಗತ್ತಿಗೆ ತೋರಿಸಿಕೊಟ್ಟಿತು. ಇದರ ಬೆನ್ನಲ್ಲೇ ಜುಲೈ 12 ರಂದು ಉತ್ತರ ಕೇರಳದ ಎಡಕ್ಕಾಡ್ ಬಳಿಯ ಪಾಪುಲರ್ ಫ್ರಂಟ್ ನ ಕಚೇರಿಗೆ ಪೊಲೀಸರು ಧಾಳಿ ನಡೆಸಿದರು. ಅಲ್ಲಿ ಪತ್ತೆಯಾಗಿದ್ದು ಹಲವು ನಾಡಬಾಂಬ್ ಗಳು, ಇತರ ಸ್ಪೋಟಕಗಳು, ತಲವಾರುಗಳು, ರಾಡ್, ಸೈಕಲ್ ಚೈನ್...!!! ಪ್ರಗತಿಪರ ಸುಧಾರಕ ಎಂದು ಹೇಳಿಕೊಳ್ಳುತ್ತಿದ್ದ ಪಾಪುಲರ್ ಫ್ರಂಟ್ ಇಷ್ಟೊಂದು ಪ್ರಗತಿಪರ ಎಂದು ತಿಳಿದದ್ದು ಆವಾಗಲೇ..! ನಂತರದ ಧಾಳಿಗಳಲ್ಲಿ 'ಜಿಹಾದ್' ಅನ್ನು ಉತ್ತೇಜಿಸುವ  ಹಲವು ಕರಪತ್ರಗಳು, ಹೊತ್ತಿಗೆಗಳನ್ನು ಪಾಪುಲರ್ ಫ್ರಂಟ್ ನ ಕಚೇರಿಗಳಿಂದ ವಶಪಡಿಸಿಕೊಳ್ಳಲಾಯಿತು. 2010  ರ ಆಗಸ್ಟ್ ನಲ್ಲಿ ಕೇರಳ ಸರಕಾರ ಪಾಪುಲರ್ ಫ್ರಂಟ್ ನ  ಲಷ್ಕರ್ ಎ ತೊಯ್ಬ ಹಾಗು ಹಿಜ್ಬುಲ್ ಮುಜಾಹಿದ್ದೀನ್ ಸಂಬಂಧದ ಬಗ್ಗೆ ಕೇರಳ ನ್ಯಾಯಾಲಯಕ್ಕೆ ಲಿಖಿತ ವರದಿ ನೀಡಿತು.


ಈ ವರ್ಷದ ಆರಂಭದಲ್ಲಿ (2011 ಫೆಬ್ರವರಿ 26 ) ಕೇರಳದ ಕೋಳಿಕ್ಕೋಡ್ ಬಳಿ ಪಾಪುಲರ್ ಫ್ರಂಟ್ ಗೆ ಸೇರಿದ ಅಡಗುತಾಣದಲ್ಲಿ ಬಾಂಬ್ ತಯಾರಿಸುವಾಗ ಅದು ಸ್ಪೋಟಗೊಂಡು PFI ನ 5  ಜನ ಯಮನ ಪಾದ ಸೇರಿದ್ದರು. ಇತ್ತೀಚಿಗೆ ಮೇ ತಿಂಗಳ ಕೊನೆಯಲ್ಲಿ ಪಾಪುಲರ್ ಫ್ರಂಟ್ ನ ಕೇರಳದ ಮಹಮ್ಮದ್ ನಿಯಾಜ್ ಅನ್ನು ಫ್ರಾನ್ಸ್ ನಲ್ಲಿ ಅಲ್ಲಿನ ಪೊಲೀಸರು ಬಂಧಿಸಿದರು. ಈತ ಫ್ರಾನ್ಸ್ ನಲ್ಲಿ ಅಲ್-ಕೈದಾದ ಸಂಪರ್ಕ ಸಾಧಿಸಿ 'ಪಾಪುಲರ್ ಫ್ರಂಟ್ ಆಫ್ ಫ್ರಾನ್ಸ್' ಸ್ಥಾಪನೆಗೆ ಸಿದ್ದತೆ ನಡೆಸಿದ್ದ. ಒಟ್ಟಾರೆಯಾಗಿ ಒಂದೊಂದೇ ಪ್ರದೇಶವನ್ನು ಇಸ್ಲಾಮೀಕರಣಗೊಳಿಸುತ್ತ ಸಾಗುವುದು ಪಾಪುಲರ್ ಫ್ರಂಟ್ ನ ಧ್ಯೇಯ.! 2010  ರ ಜುಲೈನಲ್ಲಿ ಕೇರಳದ ಕಮುನಿಸ್ಟ್ ಸರಕಾರದ ಮುಖ್ಯಮಂತ್ರಿಯಾಗಿದ್ದ ವಿ.ಎಸ್.ಅಚ್ಚುತಾನಂದನ್ ಅವರು ಪಾಪುಲರ್ ಫ್ರಂಟ್ ಅನ್ನು ಉಲ್ಲೇಖಿಸಿ ನೀಡಿದ "ಇನ್ನು 20  ವರ್ಷದಲ್ಲಿ ಕೇರಳವನ್ನು ಮುಸ್ಲಿಂ ಪ್ರಧಾನ ರಾಜ್ಯವನ್ನಾಗಿಸುವ ಹುನ್ನಾರ ನಡೆಯುತ್ತಿದೆ" ಎಂಬ ಬಹಿರಂಗ ಹೇಳಿಕೆ ಇಲ್ಲಿ ಪ್ರಸ್ತುತವೆನಿಸುತ್ತದೆ. 

ಇಷ್ಟೆಲ್ಲಾ ದೇಶವಿರೋಧದ ಚಟುವಟಿಕೆಗಳ ಮಧ್ಯೆಯೂ ಪಾಪುಲರ್ ಫ್ರಂಟ್ ರಾಜಾರೋಷವಾಗಿ ಕಾರ್ಯಾಚರಿಸುತ್ತಿದೆ. ಕಾರಣ ತಮ್ಮನ್ನು ತಾವು ಸೆಕ್ಯುಲರ್ ವಾದಿಗಳೆಂದು ಕರೆಸಿಕೊಳ್ಳುವವರ ಷಂಡ ರಾಜಕಾರಣ! ಒಂದು ಚಿಕ್ಕ ಸ್ಪೋಟದ ಆರೋಪದಡಿ, ಅದು ಸಾಬೀತಾಗದಿದ್ದರು ಕೂಡ 'ಸನಾತನ ಸಂಸ್ಥೆ' ಎಂಬ ಹಿಂದೂ ದೇಶಪ್ರೇಮಿ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಒತ್ತಡಗಳು ಬರುತ್ತವೆ.. ಹಿಂದೂ ನಾಯಕರುಗಳನ್ನು ಇಲ್ಲದ ಕೇಸುಗಳಲ್ಲಿ ಸಿಲುಕಿಸಿ ಅವರನ್ನು ದಮನಿಸಲಾಗುತ್ತದೆ.. ತನ್ನ ರಕ್ತದ ಕಣ ಕಣದಲ್ಲೂ ಉತ್ಕಟ ದೇಶಪ್ರೇಮವನ್ನು ಹೊಂದಿರುವ, ತನ್ನ ಪ್ರತಿ ಉಸಿರಲ್ಲೂ ವಂದೇ ಮಾತರಂ ಅನ್ನು ಸ್ತುತಿಸುತ್ತಿರುವ ಭಾರತ ಮಾತೆಯ ಹೆಮ್ಮೆಯ ಆರೆಸೆಸ್ (RSS ) ಅನ್ನು ನಿಷೇಧಿಸಲು ಇಲ್ಯಾಸ್ ಮಹಮ್ಮದ್ ತುಂಬೆಯಂತಹ (ರಾಜ್ಯಾಧ್ಯಕ್ಷ, PFI ಕರ್ನಾಟಕ) ದೇಶದ್ರೋಹಿಗಳು ಬೊಬ್ಬೆ ಹಾಕುತ್ತಾರೆ.! ಇಲ್ಯಾಸ್ ಮಹಮ್ಮದ್ ಅವರೇ,  ಭಾರತದ ಎದೆ ಭಗೆಯುವ ನಿಮ್ಮಂತವರಿಗೆ RSS ನ ಹೆಸರು ಎತ್ತುವ ಅರ್ಹತೆಯೂ ಇಲ್ಲ..! 

ಪುಣ್ಯ ಭರತ ಭೂಮಿಯ ಮಣ್ಣಲ್ಲೇ ಬೆಳೆದು ಭರತ ಮಾತೆಗೆ ದ್ರೋಹವೆಸಗುತ್ತಿರುವ ಇಂತಹ ಮತಾಂಧ ಶಕ್ತಿಗಳನ್ನು ಹೀಗೆಯೇ ಬೆಳೆಯಲು ಬಿಟ್ಟರಾಗುವುದೇ..?! ಒಂದು ರಾಷ್ಟ್ರವೆಂದ ಮೇಲೆ ದೇಶ ವಿರೋಧಿ ಚಟುವಟಿಕೆಗಳು ಕೂಡ ಇದ್ದೇ ಇರುತ್ತದೆ. ಆದರೆ ಅದನ್ನು ಮಟ್ಟ ಹಾಕಲು ದೇಶಪ್ರೇಮಿಗಳು ತಯಾರಾಗಬೇಕಷ್ಟೇ.. 'ದುಷ್ಟ ಶಿಕ್ಷಣ - ಶಿಷ್ಟ ರಕ್ಷಣ'ವನ್ನು ಅದಲು ಬದಲು ಮಾಡಿ ಆಡಳಿತ ನಡೆಸುತ್ತಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರಕಾರದಿಂದ ಇದು ಮೊದಲ್ಗೊಳ್ಳಬೇಕು..!

ಧರ್ಮೋ ರಕ್ಷತಿ ರಕ್ಷಿತಃ

Thursday, June 23, 2011

ಪ್ರೀತಿಯೆಂಬ ಕುಂಚದಲಿ..


ತುಂತುರು ನೀರಧಾರೆಯಲಿ ಮೈನೆನೆಯಲು ಸುರಿದಿದೆ ಬಾಷ್ಪ
ಮಳೆನೀರ ನಡುವೆ ಕಣ್ಣೀರು ಕಾಣಸಿಗುವುದೇ..

ನೀನೆಲ್ಲೋ ನಾನೆಲ್ಲೋ ಅಂತರವಿರುವಾಗ 
ನನ್ನೆದೆ ಮಿಡಿತದ ಕೂಗು ಕೇಳಲಾಗುವುದೇ..

ನಿನ್ನ ನಾಮದ ಧ್ಯಾನದಲಿ ಮುಳುಗಿ ಹೋಗಿಹೆನು 
ಕಸುಬಿಲ್ಲದ ಹುಚ್ಚ ನಾನೆಂದುಕೊಳಬೇಡ..

ರವಿವರ್ಮನ ಮೀರಿಸಿ ನಿನ್ನ ಚಿತ್ರಿಸಬಲ್ಲೆ 
ಪ್ರೀತಿಯೆಂಬ ಕುಂಚದಲಿ ನನ್ನ ಹೃದಯದ ಮೇಲೆ..

ಅಗೆದಗೆದು ನೋಡು ನೀ ಹುದುಗಿರೋ ಪ್ರೇಮವನು
ಸಿಂಚನಕೆ ಕಾಯುತ್ತಿದೆ ನಿನ್ನೊಲವು ಕೂಡಿದಾಕ್ಷಣ..

ನನ್ನಂತರಂಗದ ಅನುರಾಗವ ಒಮ್ಮೆ ಕಂಡು ಹೋಗು ನೀ 
ನನ್ನ ಹೃದಯವು ಕಾದು ಅಸ್ತಮಿಸೋ ಮುನ್ನ..


Sunday, May 22, 2011

ಕನವರಿಸದಿರು ಎನ್ನ..

ಅನುರಾಗದ ಅನುಬಂಧಕೆ ನಾನಲ್ಲ ನಲ್ಲನು 
ಅಳಿಸಿ ಬಿಡು ಎನ್ನ ನಿನ್ನ ಮನದಿಂದ..

ನಿನ್ನೊಲವು ಎನಗಲ್ಲ ಆ ಭಾಗ್ಯ ನನಗಿಲ್ಲ
ಕನವರಿಸದಿರು ಎನ್ನ ನೀ ಪ್ರತಿದಿನ..

ಕೈಗೂಡದ ನಿನ್ನೊಲವ ಹಿಸುಕಿ ಕೊಂದು ಬಿಡು
ವಿರಹದಿ ಒಲವು ಅಸುನೀಗೋ ಮುನ್ನ..

ನಲುಗದ ಮಲ್ಲಿಗೆಗೆ ಮುಳ್ಳಿನ ಸಂಗವೇಕೆ
ನೀ ನಲಿಯುತಿರು ಎಂದೂ ನಲುಗದಂತೆ..

ಮರುಗಿ ಬೆರಗಾಗೋ ಮುನ್ನ ಕರಗಿಸು ನಿನ್ನೊಲವ 
ಮುಂದೊಮ್ಮೆ ಹೃದಯ ಭಾರವೆನಿಸದಂತೆ..

ಹಗಲ ಬಾವಿಗೆ ಇರುಳು ಬೀಳುವ ಹಾಗೆ
ಕುರುಡಾಗದಿರು ಇದು ಕುರುಡು ಪ್ರೀತಿಯು..

Tuesday, May 3, 2011

'ಪ್ರೀತಿ ಗೂಡು..'

ನನ್ನ ಮನದ ಬನದ ಪ್ರೀತಿಯ ಗೂಡಿಗೆ
ಕಲ್ಲೊಡೆದವರಾರು...
ನನ್ನ ಒಲವ ಚೆಲುವ ಲೋಕದಲಿ 
ಕಂಪನಗೈದವರಾರು...
ಇದೇನು ಬ್ರಹ್ಮ ನಿನ್ನಾಟ, ಇದೇಕೋ ನಿನ್ನ ಈ ಮಾಟ 
ನಿನ್ನ ಪ್ರೀತಿಯ ಸೃಷ್ಟಿಯ ಪ್ರೀತಿಗೆ ವಿರಾಮ ಸರಿಯೇ...

ಕಾಲಡಿ ಭೂಮಿ ಕುಸಿದು
ಎದೆಯು ನಡುಗಿ ಏನೇನೋ ಆಗಿದೆ
ನೀನಿರದ ಬಾಳು ಬಾಳೋ ಶಕ್ತಿ
ನನಗೆಂದೂ ಇಲ್ಲದೇ...
ನೀ ನನ್ನ ಪ್ರಾಣ ನಾನೆಂದು ಬದುಕೆನು ಪ್ರಾಣವೇ ಇಲ್ಲದೇ...
ಕನಿಕರಿಸೆ ಹೇ ಒಲವೇ ದೀನ ನಾ ನಿನ್ನ ಅಧೀನ...

ಜ್ವಾಲಾಮುಖಿ ಬಾಯ್ದೆರೆದು ನನ್ನ ನುಂಗಿ ಹೋದರೂ
ಶಿಖರಗಳೇ ಧರೆಗಿಳಿದು ನನ್ನ ಮುಚ್ಚಿ ಬಿಟ್ಟರೂ
ನಿನಗಾಗೇ ಮಿಡಿವುದು ಹೃದಯ ಅನವರತ ಒಲವೇ...
ನನ್ನ ಹೃದಯ ಸೀಳಿ ನೋಡು ಒಮ್ಮೆ ನಿನ್ನೇ ನೀ ಕಾಣುವೇ...
ನನ್ನೆದೆಯ ಮೊದಲ ತೊದಲ ಪ್ರೀತಿಯನು 
ನೀ ಕೈ ಹಿಡಿದು ಉಳಿಸೇ......................!

'ಸುಳ್ಳಾಡುವೆಯೇಕೆ ನೀನಲ್ಲವೇ ಆಶ್ರಯದಾತ..'

ಪಾಕ್ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ 60  km ದೂರದಲ್ಲಿ ಕುಖ್ಯಾತ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಹತನಾದ ಬೆನ್ನಲ್ಲೇ ಕಳೆದ 10  ವರ್ಷಗಳಿಂದ ಲಾಡೆನ್ ನಮ್ಮ ಬಳಿ ಇಲ್ಲ ಎಂದು ವಾದಿಸುತ್ತಲೇ ಬಂದಿದ್ದ ಪಾಕ್ ತೆಪ್ಪಗಾಗಿದೆ. ಈ ಹತ್ಯೆ ೨೬/೧೧ ರ ಮುಂಬೈ ದಾಳಿಯ ಸಂಚುಕೋರರು ಪಾಕ್ ನಲ್ಲೆ ಇದ್ದಾರೆ ಎನ್ನುವ ಭಾರತದ ವಾದಕ್ಕೂ ಪುಷ್ಠಿ ನೀಡಿದೆ. ವಾರಕ್ಕೆರಡರಂತೆ ತನ್ನದೇ ನೆಲದಲ್ಲಿ ಬಾಂಬ್ ಸ್ಪೋಟವಾಗಿ ತಾನೇ ಬೆಳೆಸಿದ ಭಯೋತ್ಪಾದನೆಗೆ ಈಗ ಸ್ವತಃ ತಾನೇ ಬಲಿಯಾಗುತ್ತಿದ್ದರೂ ಇನ್ನೂ ಪಾಕ್ ತನ್ನಲ್ಲಿರುವ ಭಯೋತ್ಪಾದಕರನ್ನು ರಕ್ಷಿಸಲು ಹವಣಿಸುತ್ತಿರುವುದು ವಿಪರ್ಯಾಸ..!

ಲಾಡೆನ್ ನ ಅಡಗುತಾಣವಿದ್ದುದು ಪಾಕ್ ಸೇನಾ ನೆಲೆಯ ಆವರಣಕ್ಕೆ ತಾಗಿಕೊಂಡೇ ಎಂಬುದು ಮತ್ತೊಂದು ಆಶ್ಚರ್ಯಕರ ಸಂಗತಿ. ಅದು ಪಾಕ್ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ 60 km ದೂರದಲ್ಲಿ..! ಈ ಅಂಶಗಳನ್ನು ಗಮನಿಸುವಾಗ ಪಾಕ್ ತಾನಾಗಿಯೇ ಲಾಡೆನ್ ಗೆ ಆಶ್ರಯ ಕಲ್ಪಿಸಿತ್ತೇ ಎಂದು ಅನುಮಾನ ಮೂಡುವುದು ಸಹಜ. ಲಾಡೆನ್ ತನ್ನ ಬಳಿ ಇಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದ ಪಾಕ್ ಈಗೇನು ಹೇಳುತ್ತದೆ..? ಲಾಡೆನ್ ಸಾವಿನ ನಂತರ ಒಂದೇ ಒಂದು ಹೇಳಿಕೆ ನೀಡದ ಪಾಕ್ ಅಧ್ಯಕ್ಷ ಆಸೀಫ್ ಆಲಿ ಜರ್ದಾರಿಯ ಮೌನದ ಅರ್ಥವಾದರೂ ಏನು..?

1993 ರ ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಮ್, 2001 ರ ಸಂಸತ್ ದಾಳಿ ಸೂತ್ರದಾರ ಜೈಶ್ ನ ಸ್ಥಾಪಕ ಮಸೂದ್ ಅಜರ್, 2008 ರ ಮುಂಬೈ ದಾಳಿಯ ಸಂಚುಕೋರರಾದ ಲಷ್ಕರ್ ಈ ತೊಇಬಾದ  ಹಫಿಜ್ ಸಯೀದ್ ಹಾಗು ಸಾಜಿದ್ ಮೀರ್ ಪಾಕ್ ನಲ್ಲೇ ಇದ್ದಾರೆ ಎನ್ನುವುದಕ್ಕೆ ಭಾರತ ಖಚಿತವಾದ ಪುರಾವೆಗಳನ್ನು ನೀಡಿದ್ದರೂ ಪಾಕ್ ಮಾತ್ರ ಬಾಲಿಶವಾಗಿ ಹೆಣ್ಣಿಗನಂತೆ ವರ್ತಿಸುತ್ತಿದೆ.

ಅಮೇರಿಕಾದ Counter Terrorism ನ ಖಚಿತ ಮೂಲಗಳ ಪ್ರಕಾರ ಪಾಕ್ ನಲ್ಲಿ ಅಡಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ನಾಯಕರುಗಳ ಪಟ್ಟಿಯತ್ತ ಒಮ್ಮೆ ಕಣ್ಣು ಹಾಯಿಸಿ.. ಪಾಕ್ ಭಯೋತ್ಪಾದಕರ ಖಣಜ ಎನ್ನುವುದಕ್ಕೆ ಇದೇ ಸಾಕ್ಷಿ..!
* ಲಾಡೆನ್ ನಂತರ ಅಲ್ ಕೈದಾದ ನೇತೃತ್ವ ವಹಿಸಿರುವ ಆಯ್ಮಾನ್ ಅಲ್ ಜವಾಹಿರಿ.
* ಜೈಶ್ ಎ ಮೊಹಮ್ಮದ್ ನ ಸ್ಥಾಪಕ ಮೌಲಾನ ಮಸೂದ್ ಅಜರ್.
* ಭೂಗತ ಪಾತಕಿ, ಡ್ರಗ್ ಸ್ಮಗ್ಲರ್, ಮುಸ್ಲಿಂ ಮಾಫಿಯಾ ದೊರೆ ದಾವೂದ್ ಇಬ್ರಾಹಿಮ್.
* ಭೂಗತ ಪಾತಕಿ ಮುಶ್ತಾಕ್ ಟೈಗೆರ್ ಮೆಮೊನ್.
* ಹರ್ಕತ್ ಉಲ್ ಮುಜಾಹಿದ್ದೀನ್ ನ ನಾಯಕ ಮೌಲಾನ ಫಾಜ್ಲೀರ್ ರೆಹಮಾನ್.
* ಹುಜಿ (ಹರ್ಕತ್ ಉಲ್ ಜಿಹಾದ್ ಇಸ್ಲಾಮಿ) ಯ ಮುಖ್ಯ ಕಮಾಂಡರ್ ಕ್ವಾರಿ ಸೈಫುಲ್ಲ ಅಖ್ತರ್.
* ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್.
* ಜಮಿಎತ್ ಅಹ್ಲೇ ಹದಿಸ್ ನ ಮುಲ್ಲಾ ಸಾಜಿದ್ ಮಿರ್.
* ಮರ್ಕಜ್ ಉದ್ ದವ (MUD) ದ ಅಮೀರ್ ಹಮ್ಜ.
* ಹುರ್ರಿಯತ್ ನ ಗುಲಾಂ ಮೊಹಮ್ಮದ್ ಸಫಿ.
* ಜಮಿಯತ್  ಉಲ್ ಮುಜಾಹಿದ್ದೀನ್ ನ ಅಮೀರ್ ಅಬ್ದುಲ್ಲ.
* ತೆಹರಿಕ್ ಉಲ್ ಮುಜಾಹಿದ್ದೀನ್ ನ ಶೇಖ್ ಜಮಿತುರ್ ರೆಹಮಾನ್.
* ಮುತ್ತಹಿದ ಮಜಿಸ್ ಎ ಅಮಲ್ (MMA) ನ ಮೌಲಾನ ಮೊಹಮ್ಮದ್ ಇಶಾಕ್.
* ಜಮಾತ್ ಎ ಇಸ್ಲಾಮಿ ಯ ಕಾಜಿ ಹುಸ್ಸೈನ್ ಅಹ್ಮೆದ್.
* ISI ನ ಮಾಜಿ ಮುಖ್ಯಸ್ಥ, ಒಸಮಾ ಬಿನ್ ಲಾಡೆನ್ ನ ನಿಕಟವರ್ತಿ ಹಮಿದ್ ಗುಲ್.
* ಜಿಹಾದ್ ಚಟುವಟಿಕೆಗೆ ನೆರವೀಯುತ್ತಿರುವ ಅಲ್ಲಾ ಬುಕ್ಶ್ ಬ್ರೋಹಿ.
* ಎಂಎಂಎ ಇಸ್ಲಾಮಿಸ್ಟ್ ನಾಯಕ ಮೌಲಾನ ಸಾಮಿ ಉಲ್ ಹಕ್.
* ತೆಹ್ರೀಕ್ ನಿಫಾಜ್ ಎ ಶರಿಯತ್  ಮೊಹಮ್ಮದ್ ನ ಮುಖಸ್ಥ ಮೌಲಾನ ಮೊಹಮ್ಮದ್ ಆಲಂ.
* ಜಮ್ಮತ್ ಉಲೇಮ ಎ ಇಸ್ಲಾಂ ಇದರ ಪ್ರಧಾನ ಸೆಕ್ರೆಟರಿ ಜನರಲ್ ಹಫಿಜ್ ಹುಸೇನ್ ಅಹ್ಮದ್.
* ಜಮಾತ್ ಉಲೇಮ ಎ ಇಸ್ಲಾಮ್ಮ್ ನ ದಂಡನಾಯಕ ಸಮಿಯುಲ್ ಹಕ್.
* ಜಮಾತ್ ಎ ಇಸ್ಲಾಮಿಯ ಮುಜ್ಜ್ಯಫಾರಾಬಾದ್ ಕಮಾಂಡರ್ ಶೇಕ್ ಅಕುಲರ್ ರೆಹಮಾನ್.
* ಸುನ್ನಿ ಗ್ರೂಪ್ ಸಿಪಃ ಎ ಸಾಹಬ ಪಾಕಿಸ್ತಾನ್ ನ ಮುಖ್ಯಸ್ಥ ಹಾಗು ಪಾಕ್ ಅಸೆಂಬ್ಲಿಯ ಸದಸ್ಯ ಮೌಲಾನ ಅಜಮ್ ತಾರಿಕ್.
* ಲಷ್ಕರ್ ಎ ತೊಇಬದ ಪಂಜಾಬ್ ಪ್ರಾಂತ್ಯದ ನಾಯಕ ಹಫಿಜ್ ಅಬ್ದುಲ್ ಸಲಾಂ.

ಇವು ಭಯೋತ್ಪಾದಕ ಸಂಘಟನೆಗಳ ನಾಯಕರುಗಳ ಹೆಸರುಗಳಷ್ಟೇ..! ಇನ್ನೂ ಗಮನಕ್ಕೆ ಬರದ ಮರಿ ನಾಯಕರುಗಳು ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಅವರಲ್ಲಿ ಕೆಲವರು ಇತ್ತೀಚಿಗೆ ಪಾಕ್ ನ ಮಂತ್ರಿಗಳ ಜತೆ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದನ್ನು ನೀವು ಮಾಧ್ಯಮಗಳಲ್ಲಿ ನೋಡಿರಬಹುದು. ಇಷ್ಟೆಲ್ಲಾ ಇರುವಾಗ ಲಾಡೆನ್ ಹತ್ಯೆಯ ನಂತರ ಪಾಕ್ ವಿದೇಶಾಂಗ ವಕ್ತಾರೆ ತಹ್ಮೀನ ಜುನೆಜ್ ರ "...ನಮ್ಮ ನೆಲದಲ್ಲಿ ಉಗ್ರ ಚಟುವಟಿಕೆಗಳಿಗೆ ಆಸ್ಪದವಿಲ್ಲ" ಎಂಬ ಹೇಳಿಕೆ ಹಾಸ್ಯಾಸ್ಪದ ಎನಿಸದೇ..? ಇನ್ನಾದರೂ ಪಾಕ್ ಗೆ ಬುದ್ದಿ ಬಂದು ಭಯೋತ್ಪಾದನೆ ವಿರುದ್ದ ಹೋರಾಟ ನಿರೀಕ್ಷಿಸಬಹುದೇ..? ಅಥವಾ ಅಮೆರಿಕದಿಂದ Counter Terrorism ನಡಿ ದಾಳಿಗೊಳಗಾಗಲು ಇಚ್ಚೆಯೇ..??!


ಕೊನೆ ಕುಹಕ : 
ಭಾರತದ ಗೃಹ ಸಚಿವ ಪಿ. ಚಿದಂಬರಂ ಭಾರತಕ್ಕೆ ಬೇಕಾಗಿರುವ 1993 / 2001 / 2008 ದಾಳಿಯ ಪಾತಕಿಗಳನ್ನು ಹಸ್ತಾಂತರಿಸುವಂತೆ ಪಾಕ್ ಗೆ ಕೇಳಿಕೊಂಡಿದ್ದಾರೆ. ಖಂಡಿತ ಆ ಪಾತಕಿಗಳನ್ನು ಭಾರತದಲ್ಲಿಯೇ ವಿಚಾರಣೆ ನಡೆಸಿ ಶಿಕ್ಷೆಗೊಳಪಡಿಸಬೇಕು. ಆದರೆ ಶಿಕ್ಷೆ ಜಾರಿಯಾಗಲು ಮುಸ್ಲಿಂ ಕೋಮುವಾದಿ ಕಾಂಗ್ರೆಸ್ ಸರ್ಕಾರ ಒಪ್ಪುವುದೇ..? ಭಾರತ ಬೆಚ್ಚಿ ಬೀಳುವಂತೆ ಮಾಡಿದ್ದ  ಡಿಸೆಂಬರ್ ೧೩, ೨೦೦೧ರ ಸಂಸತ್ ದಾಳಿಯ ಆರೋಪಿ ಆಫ್ಜ್ಯಲ್ ಗುರು, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ೨೬/೧೧/೨೦೦೮ ರ ಮುಂಬೈ ದಾಳಿಯ ಪಾತಕಿ ಕಸಬ್ ಗೆ ನ್ಯಾಯಾಲಯದಲ್ಲಿ ಗಲ್ಲು ಜಾರಿಯಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಹಿಂದೇಟು ಹಾಕುತ್ತಲೇ ಬಂದಿದೆ. ಆ ಇಬ್ಬರೂ ಯಾವುದೇ ಶ್ರೀಮಂತನಿಗೆ ಕಡಿಮೆಯಿಲ್ಲದಂತೆ ಜೈಲಿನಲ್ಲಿಯೇ ರಾಜಾತಿಥ್ಯ ಪಡೆಯುತ್ತಿದ್ದಾರೆ. ಇನ್ನೂ ಭವಿಷ್ಯದಲ್ಲಿ ಪಾಕ್ ಭಾರತದ ಮೋಸ್ಟ್ ವಾಂಟೆಡ್ ಗಳನ್ನು ಹಸ್ತಾಂತರಿಸಿದರೂ ಅವರಿಗೂ ಇದೇ ಆತಿಥ್ಯ ಸಿಗಲಿದೆ. ಯಾರಿಗುಂಟು ಯಾರಿಗಿಲ್ಲ...! ಆ ಪಾತಕಿಗಳಿಗೆ ಪಾಕಿಸ್ತಾನದ ಗುಡ್ಡಗಾಡುಗಳಲ್ಲಿ ತಲೆ ತಪ್ಪಿಸಿ ಅಲೆಯೋ ಬದಲು ತಮ್ಮ ಶತ್ರು ರಾಷ್ಟ್ರದ ಜೈಲಿನಲ್ಲಿ ರಾಜಾತಿಥ್ಯ ಪಡೆಯುವುದೇ ಮೇಲು ಎಂದು ಅನಿಸದಿರದು..!!!

Wednesday, April 27, 2011

ಒಲವ ಕಣ್ಣಾಮುಚ್ಚಾಲೆ

ಎಲ್ಲಿರುವೆ ಅಡಗಿರುವೆ ಓ ಒಲವೇ ಬಾ ಒಮ್ಮೆ 
ಕೂಗಿ ಕರೆಯುವಾಸೆ ನಿನ್ನ ಮತ್ತೊಮ್ಮೆ ಮಗದೊಮ್ಮೆ 

ತಡವರಿಸಿ ಕನವರಿಸಿ ಕನಸಕಟ್ಟಿ ಕೂತಿರುವೆ
ಎದೆಯಲೊಂದು ಗುಡಿಯ ಮಾಡಿ ನಿನಗಾಗಿ ಕಾದಿರುವೆ

ನನ್ನ ನೆತ್ತರ ಕಣ ಕಣದಲೂ ನಿನದೇ ಕಾತರ 
ನನ್ನೆದೆಯ ಪ್ರತಿ ಬಡಿತದಲೂ ನಿನದೇ ಸರಿಗಮ

ಓ ಒಲವೇ ಬಾ ಒಲವೇ ತುಂಬುಖುಷಿಯಿಂದ
ಕಡೆವರೆಗೂ ಬೆಸೆಯುವೆ ಹೊಸದೊಂದು ಬಂಧ 

ಕಾಡಿಸಿ ಸತಾಯಿಸದಿರು ನನ್ನ ಮನವನ್ನ 
ಮೊಗವ ತೋರು ಬಾ, ನಾ ಉಸಿರು ಬಿಡುವ ಮುನ್ನ

Tuesday, April 26, 2011

ಬತ್ತಿ ಹೋದ ಖಾಲಿ ಕೊಳದಲಿ 'ರಮ್ಯ' ಸ್ನಾನ..

ರಾಜ್ಯ ಕಾಂಗ್ರೆಸ್ ನಲ್ಲಿ 'ರಮ್ಯಾಯಣ' ಆರಂಭ !! ಕನ್ನಡದ ಬಹುಬೇಡಿಕೆಯ ನಟಿಯಾಗಿರುವ ಜಗಳಗಂಟಿ 'ರಮ್ಯ' ಕಳೆದ ವಾರ ರಾಹುಲ್ ಗಾಂಧಿ ರಾಜ್ಯ ಭೇಟಿ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸುವುದರೊಂದಿಗೆ ಕಾಂಗ್ರೆಸ್ ನಲ್ಲಿ ಜಗಳವಾಡಲು ಅಣಿಯಾಗಿದ್ದಾರೆ. ಅದಾಗಲೇ ಸತ್ತು ಮಲಗಿರುವ ರಾಜ್ಯ ಕಾಂಗ್ರೆಸ್ ರಮ್ಯ ಸೇರ್ಪಡೆಯಿಂದ ಒಂದು ಕ್ಷಣ ಜೀವ ಪಡೆದು ಮಗ್ಗುಲು ಬದಲಾಯಿಸಿ ಮತ್ತೆ ಸತ್ತು ಮಲಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಕ್ಷರಶಃ ನಾಮಾವಶೇಷದ ಸ್ಥಿತಿಯಲ್ಲಿದೆ. ಅಧ್ಯಕ್ಷರ ಬದಲಾವಣೆ, KPCC ಪುನಾರಚನೆ ಇದ್ಯಾವುದೂ ಕಾಂಗ್ರೆಸ್ ಪುನಶ್ಚೇತನಕ್ಕೆ ನೆರವಾಗಲಿಲ್ಲ. ನಾಯಕರುಗಳು ತಮ್ಮ ತಮ್ಮ ಸ್ವಂತಿಕೆ ಹಾಗು ತಮ್ಮ ಛಾಪನ್ನು ಉಳಿಸಿಕೊಳ್ಳುವ ಹಠಕ್ಕೆ ಬಿದ್ದರೇ ವಿನಃ ಪಕ್ಷದ ಸಂಘಟನೆ ಬಗ್ಗೆ ಒಬ್ಬರೂ ಚಿಂತಿಸುತ್ತಿಲ್ಲ. ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿದ್ದರೂ ಒಂದರ ನಂತರ ಒಂದು ಎಂಬಂತೆ ಹೊರಬರುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಯಡಿಯೂರಪ್ಪನವರ ಕುಟುಂಬ ರಾಜಕೀಯ, ಶೂನ್ಯದತ್ತ ಸಾಗುತ್ತಿರುವ ಅಭಿವೃದ್ದಿ, ಜನರಿಗೆ ಸರ್ಕಾರದ ಮೇಲಾಗಿರುವ ಭ್ರಮನಿರಸನ ಇದೆಲ್ಲವನ್ನು ಇಟ್ಟುಕೊಂಡು ಹೋರಾಟ ರೂಪಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಡೇ ಪಕ್ಷ ಆ ಪ್ರಯತ್ನಗಳೂ ಕೂಡ ನಡೆಯುತ್ತಿಲ್ಲ. ನಿಜವಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ದಕ್ಷ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸ್ವತಃ ಬಿಜೆಪಿಯವರೇ..! ಯಡಿಯೂರಪ್ಪನವರ ಆಡಳಿತದ ವಿರುಧ್ದದ ಇತ್ತೀಚೆಗಿನ ಬಂಡಾಯವೇ ಇದಕ್ಕೆ ಸಾಕ್ಷಿ.

ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆ ಪ್ರಚಾರ ಗಿಟ್ಟಿಸಿತೆ ವಿನಃ ಅದರ ಬೆನ್ನಲ್ಲೇ ನಡೆದ ಉಪಚುನಾವಣೆಗಳಲ್ಲಿ ಅದರ ಪಲಿತಾಂಶ ಕಂಡು ಬರಲಿಲ್ಲ. ಬಳ್ಳಾರಿ ಪಾದಯಾತ್ರೆಯಲ್ಲಿ 'ಹೀರೋ' ಆಗಿದ್ದ ಸಿದ್ದರಾಮಯ್ಯ ಈಗ ಎಲ್ಲಿದ್ದಾರೆ ಎಂದು ಹುಡುಕುವಂತಾಗಿದೆ. ಅಷ್ಟರಮಟ್ಟಿಗೆ ಅವರು ಮೂಲೆಗುಂಪಾಗಿ ಹೋಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರು ಹೌದೋ ಅಲ್ಲವೋ ಎಂದು ಸ್ವತಃ ಕಾಂಗ್ರೆಸ್ ನವರೇ ಅನುಮಾನ ಪಡುವಂತಾಗಿದೆ. ಪ್ರಮಾಣ ವಚನ ಸ್ವೀಕರಿಸಿದ್ದು ಬಿಟ್ಟರೆ ಮತ್ತೆಲ್ಲೂ ಅವರು ಸುದ್ದಿಯಾಗಲಿಲ್ಲ. ವೀರಪ್ಪ ಮೊಯ್ಲಿ ಸೋನಿಯಾ ಮನೆ ಕಾದರೇ ವಿನಃ ರಾಜ್ಯ ಕಾಂಗ್ರೆಸ್ ಕಾಯೋ ಕೆಲಸ ಮಾಡಲಿಲ್ಲ. ಪ್ರಾರಭದಲ್ಲಿ ತುಸು ಉತ್ಸಾಹಿಯಾಗಿದ್ದ ಡಿ.ಕೆ. ಶಿವಕುಮಾರ್ ಈಗ ಸ್ವಜನ ರಾಜಕೀಯ ಮಾಡುತ್ತಿದ್ದಾರೆ. KPCC  ಅಧ್ಯಕ್ಷ ಪರಮೇಶ್ವರ್ ಏನು ಮಾಡಿದರೂ ನಡೆಯದ ಸ್ಥಿತಿಯಿದೆ. ಉಳಿದಂತೆ ಬಾಕಿ ನಾಯಕರುಗಳು ಪರಸ್ಪರರ ಮೇಲಿನ ಅಸೂಯೆಯಿಂದ ಪಕ್ಷ ಕಟ್ಟುವ ಕೆಲಸದಿಂದ ದೂರವೇ ಉಳಿದಿದ್ದಾರೆ. ಇನ್ನು ಅವರು ಮುಖ ತೋರಿಸುವುದು ಮುಂದಿನ ಚುನಾವಣೆಗೇನೆ...

ಇಷ್ಟೆಲ್ಲಾ ಪರಿಸ್ಥಿತಿಗಳ ನಡುವೆಯೂ ಭಾರಿ ನಿರೀಕ್ಷೆ ಮೂಡಿಸಿದ್ದ ಇತ್ತೇಚೆಗಿನ ರಾಹುಲ್ ಗಾಂಧಿ ರಾಜ್ಯ ಭೇಟಿಯೂ ಸಪ್ಪೆಯಾಗಿಯೇ ಮುಗಿಯಿತು. ರಾಜ್ಯ ಕಾಂಗ್ರೆಸ್ ನ ಪ್ರಸಕ್ತ ಪರಿಸ್ಥಿತಿ ಬಗ್ಗೆ ರಾಹುಲ್ ಗೆ ಅರಿವಿದ್ದರೂ ಪಕ್ಷದ ಪದಾಧಿಕಾರಿಗಳ ಜತೆ ಚರ್ಚಿಸುವ ಗೋಜಿಗೆ ಹೋಗಲಿಲ್ಲ. KPCC  ಪುನಾರಚನೆ ಗೊಂದಲ ಹಾಗು ನಾಯಕರುಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನೂ ಮಾಡದೆ ಒಂದಷ್ಟು ಹೊತ್ತು ಸಂವಾದ ಮಾಡಿ ವಾಪಾಸಾದರು. ಒಂದು ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ರಾಹುಲ್ ಗಾಂಧಿಯ ಕಾರ್ಯವೈಖರಿ ಇದು.! ಕಾಂಗ್ರೆಸ್ಸಿಗರೇ ಜವಾಬ್ದಾರಿಗೆ ಹೆದರಿ ಓಡಿ ಹೋಗುವ ಇಂತಹ ನಾಯಕ ನಿಮಗೆ ಇದ್ದರೆಷ್ಟು ಬಿಟ್ಟರೆಷ್ಟು..

ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಾನ್ಯ ಪ್ರಜೆಗಳಿಗೆ ಜೆಡಿಎಸ್ ಪರ್ಯಾಯವಾಗಿ ಕಾಣಿಸುವುದರಲ್ಲಿ ತಪ್ಪಿಲ್ಲ. ಇತ್ತೀಚೆಗಿನ ಉಪಚುನಾವಣೆಗಳಲ್ಲಿ ಅದು ಗಳಿಸಿದ ಮತಗಳ ಶೇಕಡವಾರು ಪ್ರಮಾಣದಲ್ಲಿನ ಹೆಚ್ಚಳವೇ ಇದಕ್ಕೆ ಸಾಕ್ಷಿ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು ಆಶ್ಚರ್ಯವಿಲ್ಲ. ಯಡಿಯೂರಪ್ಪನವರು ಆಗಾಗ್ಗೆ ಹೇಳುತ್ತಿರುತ್ತಾರೆ, ರಾಜ್ಯದಲ್ಲಿ ಬರೀ ಎರಡೇ ಪಕ್ಷಗಳಿರಬೇಕು ಎಂದು. ಬಹುಶಃ ಅದು ಇಷ್ಟು ಬೇಗ ನಿಜವಾಗುವತ್ತ ಸಾಗುತ್ತದೆ ಎಂದು ಯಾರೂ ಊಹಿಸಿರಲಾರರು..!

Saturday, April 23, 2011

ಇದು ನಿಜವೇ.. ನಾ ಪ್ರೀತಿಸಿರುವೆ..


ಸಾಗರದಾಚೆಯ ಪುಟ್ಟ ದ್ವೀಪದಲಿ
ನನ್ನ ತೋಳಿನಲಿ ನೀ ಬಂಧಿಯಿರೆ
ಭಯವ ಬಿಡು ನಿಶ್ಚಿಂತೆಯಿಂದಲಿ..
ನಿನ್ನಕ್ಷಿಯೊಳು ಅಕ್ಷಿಯಿಟ್ಟು
ಕಾಯುವೆ ನಾ ಅನವರತ..

ಪೀಡಿಸು ನೀ ಸತಾಯಿಸು
ತುಸು ರಂಗಾಗಿ ನೀ ಕೋಪಿಸು
ಮಗುವಾಗು ನೀ ನನ್ನ ಮಡಿಲಲಿ..
ಆನಂದಿಸುವೆ ನಿನ್ನ ಪ್ರತಿ ನಡೆಯ
ನೀ ನನ್ನವಳು ಪ್ರತಿ ಸಮಯ..

ನಾ ಉಸಿರ ಹಿಡಿದಿಡುವೆ
ನೀ ನಿದ್ರಿಸಿರೆ ಸದ್ದು ಬರದಂತೆ..
ಸಿಹಿಗನಸ ಆಯ್ದು ಕಳಿಸುವೆ ನಾ 
ಭಯ ಬೀಳದಂತೆ ನನ್ನ ಮುದ್ದು ಒಲವು..
ಕನಸಲ್ಲ ಇದು ನಿಜವೇ ನಾ ನಿನ್ನೇ ಪ್ರೀತಿಸಿರುವೆ..

Wednesday, April 20, 2011

'Rainy' ಕಾಲ..

ಬಾನಂಚಲಿ ಮೇಘ, ಗುಡುಗುವ ಮೊರೆತ..
ಬಳಿಯಲ್ಲಿಯೇ ಮಿಂಚು, ಕಣ್ಣು ಕೋರೈಸುವ ಸೆಳೆತ
ತುಂತುರು ನೀರ ಧಾರೆ... ಚುಮುಗುಟ್ಟುವ ತಂಗಾಳಿ...
ಆಹಾ..! ಇದು 'rainy' ಕಾಲ.. ಈಗ ತಾನೇ ಶುರುವಾಗಿ..

ಮಳೆಯೊಡೆ ಮಿಲನದ ಖುಷಿಯಿಂದ 
ಹಿತವಾದ ಘಮವ ಸೂಸುತಿಹಳು ಭೂದೇವಿ..
ವಟಗುಟ್ಟುವ ಮಂಡೂಕ.. ಆಸರೆಯುಡುಕುವ ಜೀವರಾಶಿ
ಮಧುರವಿದು ಪ್ರಪಂಚ.. ಕಾಲನ ಹೊಸ ವರಸೆಗೆ..
ಆಹಾ..! ಇದು 'rainy' ಕಾಲ.. ಈಗ ತಾನೇ ಶುರುವಾಗಿ..

Sunday, April 17, 2011

ನೀ ಬರೀ ನೆನಪೆಂದು ನೆನೆದು..

ನಾ ಬಿಕ್ಕಳಿಸುತ್ತಿರುವೆ, ನೀ ನನ್ನ ನೆನಪಲಿ ನಗಲು
ನನ್ನ ಕಂಗಳಲಿ ಕಣ್ಣೀರು ನಿನ್ನ ಕಂಗಳ ಕಾಂತಿಯ ಕಂಡು
ಮೂಕನಾಗಿರುವೆ, ನೀನು ಬರೀ ನೆನಪೆಂದು ನೆನೆದು..

ಖಾಲಿಯಾದಂತಿದೆ ಹೃದಯ
ಪ್ರೀತಿಯನೊದ್ದು ಹೊರಹೋದ ಮೇಲೆ
ಹೇಗೆ ತೆರೆದಿಡಲಿ ನಾ ನನ್ನ ಅಂತರಂಗವನು
ಒಡೆದು ಚೂರಾದ ಬಳಿಕ..

ಯತ್ನ ಸಾಗಿದೆ ಮರಳಿ ಜೋಡಿಸಲು
ಸೋತುಹೊಗಿರುವೆ ಒಂದಾಗಲು ಕೇಳದೆ
ಮರಣಶಯ್ಯೆಯಲಿರುವೆ ಕೊನೆಗಳಿಗೆ ನಿರೀಕ್ಷೆಯಲಿ
ಶ್ರಾದ್ಧವಾಚರಿಸು ಆತ್ಮ ಶಾಂತಿಗೆ..

ನಾ ಬಿಕ್ಕಳಿಸುತ್ತಿರುವೆ..........ನೀ ಬರೀ ನೆನಪೆಂದು ನೆನೆದು


'ಲಘು ಬರಹವಿದು ತುಸು ಗಂಭೀರ..'


ಅಮೂಲ್ ಬೇಬಿ (ರಾಹುಲ್ ಗಾಂಧಿ) ಭಾರತದ ಪ್ರಧಾನಿಯಾದರೆ...;

* ಹಿಂದೆ ಸ್ವತಃ ತಾನೇ ಅಮೇರಿಕಾದ ರಾಯಬಾರಿಗೆ ನೀಡಿದ ಹೇಳಿಕೆಯಂತೆ ಆರ್ಎಸ್ಎಸ್  ಹಾಗು ವಿಶ್ವ ಹಿಂದೂ ಪರಿಷತ್ ಅನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸಿ ಅದರ ಮೇಲೆ ನಿಷೇಧ..

* 'ಸಿಮಿ' ಮೇಲಿನ ನಿಷೇಧ ರದ್ದು..

* ಆಫ್ಜ್ಯಲ್ ಗುರು ಹಾಗು ಕಸಬ್ ಗೆ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿ ಬಳಿ ಪ್ರಧಾನಿ ನಿಯೋಗ..

* ನಕ್ಸಲರೊಂದಿಗೆ ಕದನ ವಿರಾಮ (ಅವರಿಗೆ ಬಲಗೊಳ್ಳಲು ಅವಕಾಶ.!)..

* ಬಾಂಗ್ಲಾ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ. ಅವರಿಗೆ ಬಿಪಿಎಲ್ ಕಾರ್ಡ್, ಮತದಾನದ ಹಕ್ಕು..

*  ಹಜ್ ಯಾತ್ರಿಕರಿಗೆ ಪೂರ್ಣ ಸಬ್ಸಿಡಿ, ಅಮರನಾಥ ಯಾತ್ರೆಗೆ ತೆರಿಗೆ ಹೆಚ್ಚಳ..

* ಶಿಕ್ಷೆ ಅನುಭವಿಸುತ್ತಿರುವ ಭಯೋತ್ಪಾದಕರಿಗೆ ಅವರ ನಡವಳಿಕೆ ಆಧಾರದ ಮೇಲೆ ಕ್ಷಮಾದಾನ. ಪ್ರತಿ ವರ್ಷ ಆಗಸ್ಟ್ 15  ರಂದು 10 ಜನ ಕ್ಷಮೆ ಪಡೆದ ಭಯೋತ್ಪಾದಕರ ಬಿಡುಗಡೆ..

* ಮದರಸ ಶಿಕ್ಷಣಕ್ಕೆ ಸರ್ಕಾರಿ ಮಾನ್ಯತೆ, ಸರ್ಟಿಫಿಕೇಟ್! ಮೌಲ್ವಿಗಳಿಗೆ ಸರ್ಕಾರಿ ಸಂಬಳ..

* ಮತಾಂತರವನ್ನು ಕಾನೂನುಬದ್ದಗೊಳಿಸಿ ಆದೇಶ.. ಕ್ರಿಶ್ಚಿಯನ್ ಮಿಶನರಿಗಳಿಗೆ ಉತ್ತೇಜನ..

* ನಮಾಜ್ ಗೆ ತೆರಳುವ ಸರ್ಕಾರಿ ನೌಕರರಿಗೆ (ಮುಸ್ಲಿಂ) ಶುಕ್ರವಾರ ಮಧ್ಯಾಹ್ನ ನಂತರ ಸಂಬಳದೊಂದಿಗೆ ರಜೆ..

* ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಮಾಣ ಶೇಕಡಾ 30 ಕ್ಕೆ ಏರಿಕೆ..

* ಸರ್ಕಾರದ ಆಡಳಿತಕ್ಕೊಳಪಟ್ಟ ಹಿಂದೂ ದೇಗುಲಗಳ ಆಡಳಿತ ಮಂಡಳಿಯಲ್ಲಿ ಅಲ್ಪಸಂಖ್ಯಾತ ಕೋಟಾ..

* ಬುರ್ಖಾ ಧಾರಣೆಗೆ ಉತ್ತೇಜನ, ಬುರ್ಖಾ ಧರಿಸುವ ಪ್ರತಿ ಸ್ತ್ರೀಗೆ ಗೌರವ ಮಾಸಾಶನ..

* ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿ/ಪಂಗಡದ ಹಿಂದೂಗಳಿಗೆ ಮೀಸಲಾತಿ/ಸರ್ಕಾರಿ ಸೌಲಭ್ಯ ವಿಸ್ತರಣೆ..

* ಪಾಕ್ ಜೊತೆಗಿನ ಸಂಬಂಧ ವೃದ್ದಿಗಾಗಿ ಮಹಮ್ಮದ್ ಆಲಿ ಜಿನ್ನಾ ಜನ್ಮ ದಿನವನ್ನು 'ಸೌಹಾರ್ದ ದಿನ'ವನ್ನಾಗಿ ಘೋಷಿಸಿ ಸರ್ಕಾರಿ ರಜೆ ಹಾಗು ಜಿನ್ನಾ ಚಿತ್ರಪಟವುಳ್ಳ 10 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ..

* ಪ್ರತ್ಯೇಕ ರೈಲ್ವೆ ಬಜೆಟ್, ಕೃಷಿ ಬಜೆಟ್ ಮಾದರಿಯಲ್ಲಿ ಪ್ರತ್ಯೇಕ 'ಅಲ್ಪಸಂಖ್ಯಾತರ ಕಲ್ಯಾಣ' ಬಜೆಟ್..



Friday, April 15, 2011

ಸನಾತನ ಹಿಂದೂ ಧರ್ಮದಿಂದ ಬೇರೆಯಾಗಲು ಅವರಿಗೆ ಮನಸಾದರೂ ಹೇಗೆ ಬಂತು.?!

ಕ್ರಿಶ್ಚಿಯನೀಕರಣ...!! ಭಾರತ ಅದರಲ್ಲೂ ಸನಾತನ ಹಿಂದೂ ಧರ್ಮ ಎದುರಿಸುತಿರುವ ಅತೀ ಗಂಭೀರ ಹಾಗು ಅಷ್ಟೇ ಮಾರಕ ಪೆಡಂಭೂತಗಳಲ್ಲೊಂದು. 
ಸದ್ದಿಲ್ಲದೇ ನಡೆಯುವ ಈ ಪ್ರಕ್ರಿಯೆಗಳು ಹೆಚ್ಚು ಕಡಿಮೆ ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ. ಕೆಲ ಕ್ರಿಶ್ಚಿಯನ್ ಮತಾಂತರ ಕೇಂದ್ರಗಳಿಗೆ ಆಗಾಗ್ಗೆ ಅಲ್ಲಲ್ಲಿ ಧಾಳಿ ನಡೆದರೂ ಇದು ಇಂದಿಗೂ ನಿಂತಿಲ್ಲ.. ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. ನಾಗಾಲ್ಯಾಂಡ್, ಒರಿಸ್ಸಾ, ತಮಿಳ್ನಾಡು, ಮಿಜೋರಾಂ, ಅಸ್ಸಾಂ, ಮೆಘಾಲಯ, ಆಂಧ್ರದ ನಂತರ ಇದೀಗ ಕರ್ನಾಟಕದಲ್ಲಿ ಅತೀ ಹೆಚ್ಚಿನ ಮಿಷನರಿ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಇದು ನಮ್ಮವರಿಗೆ ತಿಳಿಯುವಾಗ ಕಾಲ ಮಿಂಚಿ ಹೋಗಿರುತ್ತದೆ.
ಇತ್ತೇಚೆಗೆ ಬೆಂಗಳೂರಿನ HAL ಹಳೇ ವಿಮಾನ ನಿಲ್ದಾಣ ರಸ್ತೆಯ ಪಕ್ಕವಿರುವ ವಾಸುಕಿ ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ಹಿಂದೂ ದೇವತೆಗಳ ಚಿತ್ರಪಟಗಳು ದಿನೇ ದಿನೇ ಬಂದು ಬೀಳುತ್ತಿದ್ದವು..! ಅಲ್ಲಿನ ಅರ್ಚಕರಿಗೆ ಆಶ್ಚರ್ಯವಾಯಿತು. ಇಷ್ಟರವರೆಗೆ ಅಷ್ಟೊಂದು ಪ್ರಮಾಣದಲ್ಲಿ ಚಿತ್ರಪಟಗಳು ಅಲ್ಲಿ ರಾಶಿ ಬಿದ್ದದ್ದಿಲ್ಲ. ಇದೇನು ಒಮ್ಮೆಲೇ ಇಂತಹ ಬದಲಾವಣೆ..?! ಒಂದು ದಿವಸ ಯಾರೋ ಒಬ್ಬರು ಹಿಂದೂ ದೇವತೆಯ ಚಿತ್ರಪಟವನ್ನು ತಂದು ಅಲ್ಲಿ ಹಾಕುವಾಗ ಅರ್ಚಕರು ನೋಡಿದರು.. ಆ ವ್ಯಕ್ತಿ ಈ ಮೊದಲು ದೇಗುಲಕ್ಕೆ ಬರುತ್ತಿದ್ದ ಭಕ್ತನೇ.. ಆದರೆ ಈ ಸಲ ಆ ವ್ಯಕ್ತಿ ದೇಗುಲದೊಳಕ್ಕೆ ಬರಲಿಲ್ಲ..! ತುಸು ತೀಕ್ಷ್ಣವಾಗಿ ಗಮನಿಸಿದಾಗ ಅರ್ಚಕರಿಗೆ ಕಂಡು ಬಂದಿದ್ದು ಆತನ ಕೊರಳಲ್ಲಿ ರಾರಾಜಿಸುತ್ತಿದ್ದ 'ಶಿಲುಬೆ'ಯ ಪೆಂಡೆಂಟ್..!! ಆತನೊಬ್ಬನೇ ಅಲ್ಲ , ಇತರರೂ ಯಾರ್ಯಾರು ಚಿತ್ರಪಟವನ್ನು ದೇಗುಲದ ಆವರಣದಲ್ಲಿ ತಂದು ಹಾಕುತ್ತಿದ್ದರೋ ಅವರೆಲ್ಲರ ಕೊರಳಲ್ಲಿ ಶಿಲುಬೆಯ ಸರವಿತ್ತು...!
ಈ ಬಗ್ಗೆ ಮುಂದುವರೆದಾಗ ತಿಳಿದು ಬಂದಿದ್ದು ಅವರೆಲ್ಲ ತಾನು ಹುಟ್ಟಿನಿಂದ ಅನುಸರಿಸಿಕೊಂಡು ಬಂದಿದ್ದ ಸನಾತನ, ಪವಿತ್ರ, ಹೆಮ್ಮೆಯ ಹಿಂದೂ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಆಗಿ ಪರಿವರ್ತಿತರಾಗಿದ್ದರು. . .! ತಾನಾಗಿ ಪೂಜಿಸಿ ಆರಾಧಿಸಿದ ಹಿಂದೂ ದೇವತೆಗಳನ್ನು ದೇಗುಲದ ಆವರಣದಲ್ಲಿ ತಂದು ಬಿಸಾಕುವಷ್ಟರ ಮಟ್ಟಿಗೆ ಬದಲಾಗಿ ಹೋಗಿದ್ದರು.
ನಾನು ಸಂಪರ್ಕಿಸಿದ ವ್ಯಕ್ತಿಯೊಬ್ಬರ ಪ್ರಕಾರ, ಮತಾಂತರ ಪ್ರಕ್ರಿಯೆ ನಡೆಸುವ ಮಿಷನರಿಗಳ ಏಜೆಂಟರು ಸ್ವಲ್ಪ ಹಿಂದುಳಿದ ಬಡ ಹಿಂದೂ ಕುಟುಂಬವನ್ನು ಗುರುತಿಸಿ ಅವರ ಕುಶಲೋಪರಿ ವಿಚಾರಿಸುವ ನೆಪದಲ್ಲಿ ಸ್ವಲ್ಪಮಟ್ಟಿನ ಹಣ ನೀಡಿ ಜೊತೆಗೆ ಒಂದು 'ಯೇಸುವಿನ' ಚಿಕ್ಕದಾದ ಚಿತ್ರಪಟವನ್ನು ನೀಡಿ ತೆರಳುತ್ತಾರೆ. ಸ್ವಲ್ಪ ದಿನದ ನಂತರ ಮತ್ತದೇ ಏಜೆಂಟ್ ಆ ಮನೆಗೆ ಬಂದು ಒಂದು 'ಸ್ವೀಟ್ ಬಾಕ್ಸ್' ಹಾಗು ಚೌಕಟ್ಟು ಇರುವ ದೊಡ್ಡದಾದ ಯೇಸುವಿನ ಫೋಟೋವನ್ನು ನೀಡಿ, ಜೊತೆಗೆ ಆ ಫೋಟೋವನ್ನು ಗೋಡೆಯಲ್ಲಿ ಪ್ರದರ್ಶಿಸಲು ಸ್ವಲ್ಪ ಮಟ್ಟಿನ ಹಣ ನೀಡಿ ತೆರಳುತ್ತಾನೆ. ಹಣದ ಸಹಾಯ ಪಡೆದ ಆ ಕುಟುಂಬ ಆತನ ಸಲಹೆಯನ್ನು ಚಾಚು ತಪ್ಪದೆ ಪಾಲಿಸುತ್ತದೆ.. ಮದ್ಯೆ ಮದ್ಯೆ ಕುಶಲೋಪರಿ ವಿಚಾರಣೆಗಳು ನಡೆಯುತ್ತಿರುತ್ತವೆ. ಅದಾಗಿ ವಾರದ ನಂತರ ಯೇಸುವಿನ ಫೋಟೋವನ್ನು ಹಿಂದೂ ದೇವರ ಫೋಟೋಗಳಿಗಿಂತ ಮೇಲ್ಬಾಗದಲ್ಲಿ ಪ್ರದರ್ಶಿಸಲು ಸೂಚಿಸಲಾಗುತ್ತದೆ. ಅದಕ್ಕೆ ಮತ್ತೊಂದು ಕಂತಿನ ಹಣ!. ಅದೇ ದಿನ ಅವರ ಪ್ರಾರ್ಥನಾ ಸಭೆಗೆ ಕರೆದುಕೊಂಡು ಹೋಗಿ ಅವರಿಗಾಗಿ ಪ್ರಾರ್ಥಿಸಲಾಗುತ್ತದೆ. ಅವರಿಗಿರುವ ಯಾವುದೇ ಕಾಯಿಲೆಯನ್ನು ಪ್ರಾರ್ಥನೆ ಮೂಲಕ ವಾಸಿ ಮಾಡುವ ಬೋಗಸ್ ಭರವಸೆಯಿಕ್ಕುತ್ತಾರೆ!! ಈ ಎಲ್ಲ ಹಂತ ದಾಟಿದ ಮೇಲೆ ಅದೇ ಏಜೆಂಟ್ ದೊಡ್ಡ ಮೊತ್ತದ ಹಣದೊಂದಿಗೆ ಆ ಮನೆಗೆ ಬಂದು ಹಿಂದೂ ದೇವರ ಫೋಟೋಗಳನ್ನು ತೆಗೆಯಲು ಸೂಚಿಸುತ್ತಾನೆ. ಆ ಹೊತ್ತಿಗಾಗಲೇ ಆ ಕುಟುಂಬ ಮಾನಸಿಕವಾಗಿ ಇವರೊಂದಿಗೆ ಬೆರೆತು ಹೋಗಿರುತ್ತದೆ. ಆದರೆ ಹಿಂದೂ ದೇವರ ಫೋಟೋವನ್ನು ಅಲ್ಲಲ್ಲಿ ಬಿಸಾಕಿದರೆ ಏನಾಗಬಹುದೋ ಎಂಬ ಭಯದಿಂದ ಆ ಕುಟುಂಬದವರು ಅದನ್ನು ದೇವಸ್ಥಾನದ ಆವರಣದಲ್ಲೋ ಅಥವಾ ಬಾವಿಯಲ್ಲೋ ಬಿಸಾಕಿ ಹೋಗುತ್ತಿದ್ದರು!..
ಹೆಚ್ಚು ಕಡಿಮೆ ಎಲ್ಲ ಕಡೆ ಇದೆ ರೀತಿಯ ತಂತ್ರವನ್ನೇ ಬಳಸಲಾಗುತ್ತದೆ. ಆದರೆ ನಮ್ಮ ಸುತ್ತ ಮುತ್ತಲ ಸಮಾಜಕ್ಕೆ ಇದರ ಅರಿವಿರುವುದಿಲ್ಲ. ನಮ್ಮ ಪಕ್ಕದ ಮನೆಯ ಹಿಂದೂವಿನ ಕೊರಳಲ್ಲಿ ಶಿಲುಬೆ ಸರ ನೋಡಿದ ಮೇಲೆಯೇ ನಮಗೆ ಅರಿವಾಗುವುದು ನೆರೆಯ ಕುಟುಂಬ ಈಗ ಹಿಂದೂವಾಗಿ ಉಳಿದಿಲ್ಲ ಎಂದು...!
ಇದೆ ತಂತ್ರದ ಮೇಲೆ ಭಾರತದಾದ್ಯಂತ ನಮ್ಮ ಎಷ್ಟೋ ಹಿಂದೂ ಕುಟುಂಬಗಳು ಸನಾತನ ಧರ್ಮದಿಂದ ಅಗಲಿ ಹೋಗಿವೆ. ಎಲ್ಲೂ ಇಲ್ಲದ ಭವ್ಯ, ಮಹೋನ್ನತ ಸಂಸ್ಕ್ರತಿಯಿರುವ, ಸಹಸ್ರಾರು ವರ್ಷಗಳ ಇತಿಹಾಸದ, ರಾಮ-ಕೃಷ್ಣರಂತಹ ಮಹಾಪುರುಷರು ಜನಿಸಿ ದಾರಿ ತೋರಿಸಿದಂತಹ, ಯಾವ ಧರ್ಮದಲ್ಲೂ ಇಲ್ಲದ ಪೂರ್ಣ ಸ್ವಾತಂತ್ರ್ಯ ಇರುವ, ಪವಿತ್ರವಾದ ಸನಾತನ ಹಿಂದೂ ಧರ್ಮದಿಂದ ಬೇರೆಯಾಗಲು ಅವರಿಗೆ ಮನಸಾದರೂ ಹೇಗೆ ಬಂತು.?! ಇದರ ಹೊಣೆ ಹೊರಬೇಕಾದವರು ಯಾರು..? ಬೇರೆ ಯಾರು ಅಲ್ಲ ನಾವೇ..! ಹಿಂದೂಗಳೇ..!! ಅಲ್ಲಲ್ಲಿ ಹಿಂದೂ ಸಮಾಜೋತ್ಸವ, ಮೆರವಣಿಗೆ ಎಂದು ಉತ್ಸಾಹ ತೋರಿಸುವ ಹಿಂದೂ ಸಂಘಟನೆಗಳು ನಮ್ಮದೇ ಜನರಿಗೆ ನಮ್ಮ ಧರ್ಮದ ಬಗ್ಗೆ ತಿಳಿ ಹೇಳುವ, ಧರ್ಮದಲ್ಲಿ ಆಸಕ್ತಿ ಹುಟ್ಟಿಸುವ, ತುಸು ಹಿಂದುಳಿದವರಿಗೆ ಆರ್ಥಿಕವಾಗಿ ನೆರವಾಗುವ ಕಾರ್ಯಕ್ಕೆ ಯಾಕೆ ಮುಂದಾಗಬಾರದು.. ಸಂಘಟನೆಯಲ್ಲಿ ಸ್ವಲ್ಪ ಹಣ ಕೂಡಿದರೆ ಸಾಕು ಆ ಉತ್ಸವ ಈ ಉತ್ಸವ ಎಂದು ನೆಗದಾಡಿ ಪೋಲು ಮಾಡುವ ಬದಲು ಅದೇ ಹಣವನ್ನು ಹಿಂದೂ ಬಡಬಗ್ಗರನ್ನು ಗುರುತಿಸಿ ಅವರ ಕಷ್ಟಕ್ಕೆ ನೆರವಾದರೆ ನಮ್ಮ ಅದೆಷ್ಟೋ ಹಿಂದೂ ಕುಟುಂಬಗಳನ್ನು ಹಿಂದೂ ಧರ್ಮದಲ್ಲಿಯೇ ಉಳಿಸಿಕೊಳ್ಳಬಹುದಲ್ಲವೇ?.. ಉತ್ಸವಗಳು ನಮ್ಮ ಸಂಸ್ಕ್ರತಿ ಪಸರಿಸಲು ಅವಶ್ಯ ನಿಜ, ಆದರೆ ಇದು ಅದಕ್ಕಿಂತಲೂ ಪುಣ್ಯದ ಕೆಲಸವಾಗದೇ..
ಅಥವಾ ಅದೇ ಹಿಂದೂ ಪುರುಷ ಯಾ ಮಹಿಳೆಯ ಕೊರಳಲ್ಲಿ ಶಿಲುಬೆಯನ್ನು ನೋಡುವಾಸೆಯೇ...