Sunday, April 17, 2011

'ಲಘು ಬರಹವಿದು ತುಸು ಗಂಭೀರ..'


ಅಮೂಲ್ ಬೇಬಿ (ರಾಹುಲ್ ಗಾಂಧಿ) ಭಾರತದ ಪ್ರಧಾನಿಯಾದರೆ...;

* ಹಿಂದೆ ಸ್ವತಃ ತಾನೇ ಅಮೇರಿಕಾದ ರಾಯಬಾರಿಗೆ ನೀಡಿದ ಹೇಳಿಕೆಯಂತೆ ಆರ್ಎಸ್ಎಸ್  ಹಾಗು ವಿಶ್ವ ಹಿಂದೂ ಪರಿಷತ್ ಅನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸಿ ಅದರ ಮೇಲೆ ನಿಷೇಧ..

* 'ಸಿಮಿ' ಮೇಲಿನ ನಿಷೇಧ ರದ್ದು..

* ಆಫ್ಜ್ಯಲ್ ಗುರು ಹಾಗು ಕಸಬ್ ಗೆ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿ ಬಳಿ ಪ್ರಧಾನಿ ನಿಯೋಗ..

* ನಕ್ಸಲರೊಂದಿಗೆ ಕದನ ವಿರಾಮ (ಅವರಿಗೆ ಬಲಗೊಳ್ಳಲು ಅವಕಾಶ.!)..

* ಬಾಂಗ್ಲಾ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ. ಅವರಿಗೆ ಬಿಪಿಎಲ್ ಕಾರ್ಡ್, ಮತದಾನದ ಹಕ್ಕು..

*  ಹಜ್ ಯಾತ್ರಿಕರಿಗೆ ಪೂರ್ಣ ಸಬ್ಸಿಡಿ, ಅಮರನಾಥ ಯಾತ್ರೆಗೆ ತೆರಿಗೆ ಹೆಚ್ಚಳ..

* ಶಿಕ್ಷೆ ಅನುಭವಿಸುತ್ತಿರುವ ಭಯೋತ್ಪಾದಕರಿಗೆ ಅವರ ನಡವಳಿಕೆ ಆಧಾರದ ಮೇಲೆ ಕ್ಷಮಾದಾನ. ಪ್ರತಿ ವರ್ಷ ಆಗಸ್ಟ್ 15  ರಂದು 10 ಜನ ಕ್ಷಮೆ ಪಡೆದ ಭಯೋತ್ಪಾದಕರ ಬಿಡುಗಡೆ..

* ಮದರಸ ಶಿಕ್ಷಣಕ್ಕೆ ಸರ್ಕಾರಿ ಮಾನ್ಯತೆ, ಸರ್ಟಿಫಿಕೇಟ್! ಮೌಲ್ವಿಗಳಿಗೆ ಸರ್ಕಾರಿ ಸಂಬಳ..

* ಮತಾಂತರವನ್ನು ಕಾನೂನುಬದ್ದಗೊಳಿಸಿ ಆದೇಶ.. ಕ್ರಿಶ್ಚಿಯನ್ ಮಿಶನರಿಗಳಿಗೆ ಉತ್ತೇಜನ..

* ನಮಾಜ್ ಗೆ ತೆರಳುವ ಸರ್ಕಾರಿ ನೌಕರರಿಗೆ (ಮುಸ್ಲಿಂ) ಶುಕ್ರವಾರ ಮಧ್ಯಾಹ್ನ ನಂತರ ಸಂಬಳದೊಂದಿಗೆ ರಜೆ..

* ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಮಾಣ ಶೇಕಡಾ 30 ಕ್ಕೆ ಏರಿಕೆ..

* ಸರ್ಕಾರದ ಆಡಳಿತಕ್ಕೊಳಪಟ್ಟ ಹಿಂದೂ ದೇಗುಲಗಳ ಆಡಳಿತ ಮಂಡಳಿಯಲ್ಲಿ ಅಲ್ಪಸಂಖ್ಯಾತ ಕೋಟಾ..

* ಬುರ್ಖಾ ಧಾರಣೆಗೆ ಉತ್ತೇಜನ, ಬುರ್ಖಾ ಧರಿಸುವ ಪ್ರತಿ ಸ್ತ್ರೀಗೆ ಗೌರವ ಮಾಸಾಶನ..

* ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿ/ಪಂಗಡದ ಹಿಂದೂಗಳಿಗೆ ಮೀಸಲಾತಿ/ಸರ್ಕಾರಿ ಸೌಲಭ್ಯ ವಿಸ್ತರಣೆ..

* ಪಾಕ್ ಜೊತೆಗಿನ ಸಂಬಂಧ ವೃದ್ದಿಗಾಗಿ ಮಹಮ್ಮದ್ ಆಲಿ ಜಿನ್ನಾ ಜನ್ಮ ದಿನವನ್ನು 'ಸೌಹಾರ್ದ ದಿನ'ವನ್ನಾಗಿ ಘೋಷಿಸಿ ಸರ್ಕಾರಿ ರಜೆ ಹಾಗು ಜಿನ್ನಾ ಚಿತ್ರಪಟವುಳ್ಳ 10 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ..

* ಪ್ರತ್ಯೇಕ ರೈಲ್ವೆ ಬಜೆಟ್, ಕೃಷಿ ಬಜೆಟ್ ಮಾದರಿಯಲ್ಲಿ ಪ್ರತ್ಯೇಕ 'ಅಲ್ಪಸಂಖ್ಯಾತರ ಕಲ್ಯಾಣ' ಬಜೆಟ್..



2 comments:

  1. :-( true thinking... well written

    ReplyDelete
  2. ಇದರಲ್ಲಿ ಕೆಲವೆಲ್ಲ ಈಗಾಗಲೇ ಜಾರಿಯಾಗಿದೆಯೇನೊ..

    ReplyDelete