ಅಮೂಲ್ ಬೇಬಿ (ರಾಹುಲ್ ಗಾಂಧಿ) ಭಾರತದ ಪ್ರಧಾನಿಯಾದರೆ...;
* ಹಿಂದೆ ಸ್ವತಃ ತಾನೇ ಅಮೇರಿಕಾದ ರಾಯಬಾರಿಗೆ ನೀಡಿದ ಹೇಳಿಕೆಯಂತೆ ಆರ್ಎಸ್ಎಸ್ ಹಾಗು ವಿಶ್ವ ಹಿಂದೂ ಪರಿಷತ್ ಅನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸಿ ಅದರ ಮೇಲೆ ನಿಷೇಧ..
* 'ಸಿಮಿ' ಮೇಲಿನ ನಿಷೇಧ ರದ್ದು..
* ಆಫ್ಜ್ಯಲ್ ಗುರು ಹಾಗು ಕಸಬ್ ಗೆ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿ ಬಳಿ ಪ್ರಧಾನಿ ನಿಯೋಗ..
* ನಕ್ಸಲರೊಂದಿಗೆ ಕದನ ವಿರಾಮ (ಅವರಿಗೆ ಬಲಗೊಳ್ಳಲು ಅವಕಾಶ.!)..
* ಬಾಂಗ್ಲಾ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ. ಅವರಿಗೆ ಬಿಪಿಎಲ್ ಕಾರ್ಡ್, ಮತದಾನದ ಹಕ್ಕು..
* ಹಜ್ ಯಾತ್ರಿಕರಿಗೆ ಪೂರ್ಣ ಸಬ್ಸಿಡಿ, ಅಮರನಾಥ ಯಾತ್ರೆಗೆ ತೆರಿಗೆ ಹೆಚ್ಚಳ..
* ಶಿಕ್ಷೆ ಅನುಭವಿಸುತ್ತಿರುವ ಭಯೋತ್ಪಾದಕರಿಗೆ ಅವರ ನಡವಳಿಕೆ ಆಧಾರದ ಮೇಲೆ ಕ್ಷಮಾದಾನ. ಪ್ರತಿ ವರ್ಷ ಆಗಸ್ಟ್ 15 ರಂದು 10 ಜನ ಕ್ಷಮೆ ಪಡೆದ ಭಯೋತ್ಪಾದಕರ ಬಿಡುಗಡೆ..
* ಮದರಸ ಶಿಕ್ಷಣಕ್ಕೆ ಸರ್ಕಾರಿ ಮಾನ್ಯತೆ, ಸರ್ಟಿಫಿಕೇಟ್! ಮೌಲ್ವಿಗಳಿಗೆ ಸರ್ಕಾರಿ ಸಂಬಳ..
* ಮತಾಂತರವನ್ನು ಕಾನೂನುಬದ್ದಗೊಳಿಸಿ ಆದೇಶ.. ಕ್ರಿಶ್ಚಿಯನ್ ಮಿಶನರಿಗಳಿಗೆ ಉತ್ತೇಜನ..
* ನಮಾಜ್ ಗೆ ತೆರಳುವ ಸರ್ಕಾರಿ ನೌಕರರಿಗೆ (ಮುಸ್ಲಿಂ) ಶುಕ್ರವಾರ ಮಧ್ಯಾಹ್ನ ನಂತರ ಸಂಬಳದೊಂದಿಗೆ ರಜೆ..
* ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಮಾಣ ಶೇಕಡಾ 30 ಕ್ಕೆ ಏರಿಕೆ..
* ಸರ್ಕಾರದ ಆಡಳಿತಕ್ಕೊಳಪಟ್ಟ ಹಿಂದೂ ದೇಗುಲಗಳ ಆಡಳಿತ ಮಂಡಳಿಯಲ್ಲಿ ಅಲ್ಪಸಂಖ್ಯಾತ ಕೋಟಾ..
* ಬುರ್ಖಾ ಧಾರಣೆಗೆ ಉತ್ತೇಜನ, ಬುರ್ಖಾ ಧರಿಸುವ ಪ್ರತಿ ಸ್ತ್ರೀಗೆ ಗೌರವ ಮಾಸಾಶನ..
* ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿ/ಪಂಗಡದ ಹಿಂದೂಗಳಿಗೆ ಮೀಸಲಾತಿ/ಸರ್ಕಾರಿ ಸೌಲಭ್ಯ ವಿಸ್ತರಣೆ..
* ಪಾಕ್ ಜೊತೆಗಿನ ಸಂಬಂಧ ವೃದ್ದಿಗಾಗಿ ಮಹಮ್ಮದ್ ಆಲಿ ಜಿನ್ನಾ ಜನ್ಮ ದಿನವನ್ನು 'ಸೌಹಾರ್ದ ದಿನ'ವನ್ನಾಗಿ ಘೋಷಿಸಿ ಸರ್ಕಾರಿ ರಜೆ ಹಾಗು ಜಿನ್ನಾ ಚಿತ್ರಪಟವುಳ್ಳ 10 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ..
* ಪ್ರತ್ಯೇಕ ರೈಲ್ವೆ ಬಜೆಟ್, ಕೃಷಿ ಬಜೆಟ್ ಮಾದರಿಯಲ್ಲಿ ಪ್ರತ್ಯೇಕ 'ಅಲ್ಪಸಂಖ್ಯಾತರ ಕಲ್ಯಾಣ' ಬಜೆಟ್..
:-( true thinking... well written
ReplyDeleteಇದರಲ್ಲಿ ಕೆಲವೆಲ್ಲ ಈಗಾಗಲೇ ಜಾರಿಯಾಗಿದೆಯೇನೊ..
ReplyDelete