tag:blogger.com,1999:blog-6797803619297322581.post3157559899335805765..comments2021-12-11T02:12:47.803-08:00Comments on Ashwin | ಪ್ರತಿಬಿಂಬ: ದ್ವಾರಕನಾಥ್ ರವರೆ, ನಿಮಗೆ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರಾರು..Ashwin S. Aminhttp://www.blogger.com/profile/00262081411693175890noreply@blogger.comBlogger10125tag:blogger.com,1999:blog-6797803619297322581.post-38482682417383744952013-06-18T05:20:23.150-07:002013-06-18T05:20:23.150-07:00ಸಾಕ್ಷಿ ಪ್ರಜ್ಞೆ, ದಲಿತ ಪರ, ಅಲ್ಪಸಂಖ್ಯಾತ ಸ೦ವೇದನೆ, ಪ್ರಗ...ಸಾಕ್ಷಿ ಪ್ರಜ್ಞೆ, ದಲಿತ ಪರ, ಅಲ್ಪಸಂಖ್ಯಾತ ಸ೦ವೇದನೆ, ಪ್ರಗತಿಪರ, ಜಾತ್ಯತೀತ ಇತ್ಯಾದಿಗಳೊಳಗೆ ಗುರ್ತಿಸಿಕೊಳ್ಳಲು ಇತ್ತೀಚೆಗೆ ಭಾರೀ ಪೈಪೋಟಿ ನಡೆಯುತ್ತಿರುವುದು ಸಾಮಾನ್ಯ ಎಲ್ಲರೂ ಗಮನಿಸಿರಬಹುದು. ಕಳೆದ ಚುನಾವಣೆಯ ಸಮಯದಲ್ಲಂತೂ ಕನ್ನಡದ ೨ ಮುಖ್ಯ ಪತ್ರಿಕೆಗಳು (ಬಹುಶ ಇತರವುಗಳೂ ಇರಬಹುದು, ನಾನು ಓದಿದ ಪೈಕಿ ಇವೆರಡು) ಹೆಚ್ಚು ಕಮ್ಮಿ ಕಾಂಗ್ರೆಸ್ ಮುಖವಾಣಿಗಳಾಗಿ ಬದಲಾಗಿದ್ದವು. ದಿಲ್ಲಿಯಿಂದ ಒಬ್ಬರು ಡೈರಿ ಬರೆದು ಕರ್ನಾಟಕಕ್ಕೇ ಯಾಕೆ ಸಿದ್ದು/ಖರ್ಗೆ ಮುಂಅ. ಆಗಬೇಕೆಂದು ವಾರ ವಾರ ಅಪ್ಪಣಿಸುತ್ತಿದ್ದರು. ಇತ್ಲಾಗಿ ವಾರ ವಾರ ಅನಾವರಣಗೊಳ್ಳುತ್ತಿದ ಇನ್ನೊಬ್ಬರು ಕರ್ನಾಟಕ ಚುನಾವಣೆಗೆ ಸಂಬಂಧವೇ ಇಲ್ಲದ ನರೇಂದ್ರ ಮೋದಿ ಯಾ ಬಗೆಗ್ ಇಲಾಲ್ದ್ಸಲ್ಲದ್ದು ಬರೆಯುವುದು ಸುಖಾ ಸುಮಮ್ನೆ ಜಾತಿ ಸಂಖೆ ವಿಶ್ಲೇಷಣೆ ಇತ್ಯಾದಿ ಮಾಡಿದರು. ಸಂಘ ಪರಿವಾರದವರಿಂದಾಗಿ ಹಿಂದೂ ಹುಡುಗಿಯರಿಗೆ ಮಿಡಿ ಧರಿಸಿ ಒಡಾಡಲಾಗುತ್ತಿಲ್ಲವೆಂದೂ ಅವರ ಮುಸಲ್ಮಾನ ಸಹಪಾಟಿಗಳ ಜೊತೆ ತಿರುಗಾಡುವುದು ಕಷ್ಟವಾಗಿದೆಎಂದೂ ಮನ ಮಿಡಿದು ಮರುಗಿದರು. ಅವರಿಗಂತೂ ಕ್ಯಾಬಿನೆಟ್ ಸಚಿವ ಸ್ಥಾನ ಮಾನ ಸಿಕ್ಕಿತು.. ಉಳಿದವರು ಬಹುಶ ತಮಗೆ ಸಿಗಲಿರುವ ಬಹುಮಾನಗಳ ಬಹ್ಹೆ ಮನದಲ್ಲಿ ನೆನೆನೆನೆದು ಸುಖಿಸುತ್ತಿದ್ದಾರೋ ಎನೋ.. <br /><br />ಈ ಪಟ್ಯ ಕೇಸರೀಕರಣದ ಬೊಬ್ಬೆಯೂ ಅಷ್ಟೆ.. ಶತಾಯ ಗತಾಯ ಮಹಾಮತೆಯ ಕೃಪೆಗೆ ಪಾತ್ರರಾಗಿ ಸಿಗುವ ಪ್ರತಿಫಲ ಮೊಗೆದುಕೊಳ್ಳುವ ಉದ್ದೇಶ ಬಿಟ್ಟು ಬೇರೆ ಏನೂ ಇಲ್ಲವೆಂಬ ಸಂದೇಹ ನನಗೆ.. yakshahttps://www.blogger.com/profile/12482620533039259005noreply@blogger.comtag:blogger.com,1999:blog-6797803619297322581.post-11885360820206088002013-04-25T08:54:43.755-07:002013-04-25T08:54:43.755-07:00 ಪುಣ್ಯಾತ್ಮ ದ್ವಾರಕನಾಥ..!!
ಹಿಂದುಳಿದ ವರ್ಗಗಳ ಆಯೋಗದ ಅ... ಪುಣ್ಯಾತ್ಮ ದ್ವಾರಕನಾಥ..!!<br /><br />ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದಾಗ ಆ ಹುದ್ದೆಗೊಂದು ನ್ಯಾಯ ಒದಗಿಸಲು ಅವನಿಂದ ಆಗಿರಲಿಲ್ಲ..!!<br /><br />ಹಿಂದುಳಿದ ವರ್ಗಗಳೆಂದರೆ SC-ST ಮತ್ತು ಸಿದ್ಧರಾಮಯ್ಯನ ಅ-ಹಿಂದೂ ಕಾರ್ಯಕರ್ತರಷ್ಟೇ ಎಂದುಕೊಂಡವ..!! ಮೇಲ್ವರ್ಗದವರ ಮೇಲೆ ಸದಾ ಕಿಡಿ ಕಾರುತ್ತಾ ರಾಜಕೀಯ ಮಾಡಿಕೊಂಡು ತನಗೆ ಈ ಹುದ್ದೆ ದಯಪಾಲಿಸಿದ ಕಾಂಗ್ರೆಸ್ಸಿನ ಮನೆ ಕಾಯುತ್ತಿದ್ದ (ಅ)ನಿಷ್ಟಾವಂಥ (ದ್ವಾರ-ಕ-ನಾಥ..!!)..!!<br /><br />ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಕೇವಲ SC-STಗಳಲ್ಲದೆ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸೇರಿದಂತೆ ಎಲ್ಲಾ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದ ಜನ ಬರುತ್ತಾರೆ. ನಿಜ ಹೇಳಬೇಕೆಂದರೆ ಇದು SC-ST ಗಳಿಗೆ ಮಾತ್ರ ಇರುವುದಲ್ಲ.!!<br /><br />SC-ST ಗಳಿಗೆ ಪ್ರತ್ಯೇಕವಾಗಿ ಸಮಾಜ ಕಲ್ಯಾಣ ಇಲಾಖೆಯೇ ಇದೆ. ಈ ಸಮುದಾಯಗಳನ್ನು ಬಿಟ್ಟು ಇತರ ಆರ್ಥಿಕವಾಗಿ ಹಿಂದುಳಿದ ಜಾತಿಗಳ ಅಭಿವೃದ್ಧಿಗಾಗಿ ಇರುವುದೇ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ..<br /><br />ಪುಣ್ಯಾತ್ಮ ದ್ವಾರಕನಾಥನಿಗೆ ಇವೆಲ್ಲ ಗೊತ್ತೆ ಇರಲಿಲ್ಲ..!! ಮಾತೆತ್ತಿದರೆ ಕೋಮುವಾದ-ಜಾತ್ಯತೀತತೆ ಎನ್ನುತ್ತಿದ್ದ..!! ಯಾವ So-Called ಬುದ್ಧಿ ಜೀವಿಗೂ ಕಡಿಮೆ ಇಲ್ಲದಂತೆ ವರ್ತಿಸುತ್ತಿದ್ದ ..!!<br />Sainatha Raihttps://www.blogger.com/profile/16477805658327221529noreply@blogger.comtag:blogger.com,1999:blog-6797803619297322581.post-7553248127395215562012-02-08T21:44:30.250-08:002012-02-08T21:44:30.250-08:00ಟಿಪ್ಪು ತನ್ನ ಆಡಳಿತ ಅವಧಿಯಲ್ಲಿ ಎಷ್ಟೋ ಗ್ರಾಮಗಳ ಹೆಸರುಗಳು...ಟಿಪ್ಪು ತನ್ನ ಆಡಳಿತ ಅವಧಿಯಲ್ಲಿ ಎಷ್ಟೋ ಗ್ರಾಮಗಳ ಹೆಸರುಗಳು,ಹಿಂದೂ ಹೆಸರಿನಲ್ಲಿದ್ದವು,ಅವುಗಳನ್ನು ಮುಸ್ಲಿಂ ಹೆಸರನ್ನಿಟ್ಟು ಬದಲಾಯಿಸಿದ್ದಾನೆ... ಮಂಜರಬಾದ್,ನಜರಬಾದ್,ಯುಸುಫಾಬಾದ್... ಹೀಗೆ...<br />ಅಶ್ವಿನ್ ನಿಮ್ಮ ಅಭಿಪ್ರಾಯಕ್ಕೆ ನನ್ನ ಅಭಿಮತ ಇದೆ ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-6797803619297322581.post-72537966216250636402012-02-06T20:03:38.421-08:002012-02-06T20:03:38.421-08:00ಧನ್ಯವಾದಗಳು ಭೀಮಸೇನ್ ಜಿ..ಧನ್ಯವಾದಗಳು ಭೀಮಸೇನ್ ಜಿ..Ashwin S. Aminhttps://www.blogger.com/profile/00262081411693175890noreply@blogger.comtag:blogger.com,1999:blog-6797803619297322581.post-54779421305356313572012-02-06T08:41:03.318-08:002012-02-06T08:41:03.318-08:00thanks ashwin proud of u my freindthanks ashwin proud of u my freindsriram v dongrehttps://www.blogger.com/profile/02246746919048268779noreply@blogger.comtag:blogger.com,1999:blog-6797803619297322581.post-16905453608934782262012-02-06T07:11:53.350-08:002012-02-06T07:11:53.350-08:00ಅಶ್ವಿನ್ ಅಣ್ಣ.. ಪಕ್ಕಾ ಉತ್ತರ..!!!!
ತಮ್ಮ ಭ್ರಮೆಗಳನ್ನೇ ...ಅಶ್ವಿನ್ ಅಣ್ಣ.. ಪಕ್ಕಾ ಉತ್ತರ..!!!!<br />ತಮ್ಮ ಭ್ರಮೆಗಳನ್ನೇ ಸತ್ಯ ಅಂತ ಅನ್ಕೊಂಡ್ರೆ ಏನ್ ಮಾಡಕ್ಕಾಗುತ್ತೆ..<br />ಅವರ "ಅಜ್ಞಾನ"ಕ್ಕೆ ನನ್ನದೊಂದು ಮರುಕವಿದೆ..ಭೀಮಸೇನhttps://www.blogger.com/profile/12878234998864406897noreply@blogger.comtag:blogger.com,1999:blog-6797803619297322581.post-71172632704532927832012-02-06T03:14:53.281-08:002012-02-06T03:14:53.281-08:00ಮಾನ್ಯ ಇತಿಹಾಸ ಮತ್ತು ಪಟ್ಯ ಸಮಿತಿಯ ಏಕೈಕ ಬುದ್ದಿವಂಥರೆಂದು...ಮಾನ್ಯ ಇತಿಹಾಸ ಮತ್ತು ಪಟ್ಯ ಸಮಿತಿಯ ಏಕೈಕ ಬುದ್ದಿವಂಥರೆಂದು ಕೊಂಡಿಹ ದ್ವಾರಕನಾಥ ಮಹಾತ್ಮರೇ . ಸದರಿ ಪ್ರಜಾವಾಣಿಯ ಸಚಿವರ ಸಂದರ್ಶನದಲ್ಲಿ ೨ನೇ ಪ್ರಶ್ನೆ "ಹೈದರಾಲಿ ಮುಸ್ಲಿಂ ಎನ್ನುವ ಕಾರಣಕ್ಕಾಗಿ ಶತ್ರುವಿಗೆ ಗೆಲುವಾಯಿತು ಎಂದು ಉಲ್ಲೇಖಿಸಲಾಗಿದೆಯೇ ?" ಅದಕ್ಕೆ ನಮ್ಮ ಉತ್ತರ : ಐದನೆ ತರಗತಿ ಸಮಾಜ ವಿಜ್ಜ್ನಾನದ ೬ನೇ ಪುಟದಲ್ಲಿ ಚೆನ್ನಮ್ಮ ಹೈದರಾಲಿ ನಡುವಿನ ಯುದ್ದದ ಬಗ್ಗೆ ಬರೆಯುತ್ತಾ ಹೈದರಾಲಿ ಗೆಲುವನ್ನು 'ಆದರೂ ಶತ್ರುವಿಗೆ ಗೆಲುವಾಯಿತು' ಎಂದಿರುವ ಬಗ್ಗೆ ಆಕ್ಷೇಪಣೆಯ ಪ್ರಶ್ನೆಯಾಗಿದೆ ಆ ಸಂದರ್ಭದಲ್ಲಿ ಹೈದರಾಲಿಯು ವಿನಾಕಾರಣ ತನ್ನ ಸೋದರಿಯಂತಿದ್ದ ಚೆನ್ನಮ್ಮನ ರಾಜ್ಯದ ಮೇಲೆ ದಾಳಿ ಮಾಡಿದ ದಾಳಿಕೋರನು ಚೆನ್ನಮ್ಮನಿಗೆ ಮತ್ತು ಅ ನಾಡಿನ ಪ್ರಜೆಗಳಿಗೆ ಅವನು ಶತ್ರುವಲ್ಲದೆ ಸೋದರೆನೆದುರು ಸೋತಳೆಂದು ಹೇಳಬೇಕಿತ್ತೆ? ನಿಮ್ಮ ಕನ್ನಡ ಜ್ಗ್ಜಾನಕ್ಕೆ ಏನೆನ್ನಬೇಕು ಹೇಳಿ?.<br /><br />ಎರಡನೆಯದಾಗಿ ಕುಟುಂಬ ವ್ಯವಸ್ಥೆಯ ಬಗ್ಗೆ ತಿಳಿಸುವಾಗ ಹಿಂದೂ ಮನೆಯ ವಿವರ ನೀಡುತ್ತಾ ಅ ಕುಟುಂಬದ ಎಲ್ಲ ಸದಸ್ಯರ ಹೆಸರು ಹಿಂದೂ ಹೆಸರಾಗಿವೆ ಎಂದಿರುವ ಬಗೆಗಿನ ಆಕ್ಷೇಪ. "ಅಲ್ಲಾ ಪಂಡಿತರೆ ಒಂದು ಹಿಂದೂ ಮನೆಯಲ್ಲಿ ಹಿಂದೂ ಹೆಸರಿನವರಲ್ಲದೆ ಅನ್ಯರ ಹೆಸರು ಬರಲು ಅವರದು ಬೆರಕೆ ಕುಟುಂಬ ಎಂದು ಹೇಳಬೇಕಿತ್ತೆ ? ಕುಟುಂಬ ವ್ಯವಸ್ಥೆಯನ್ನು ವಿವರಿಸುವಾಗ ಕೂಡು ಕುಟುಂಬವನ್ನು ವಿವರಿಸಿದರೆ ಅದೊಂದು ಸಮಗ್ರ ಚಿತ್ರಣವನ್ನು ನೀಡುವುದೆಂದು ಕೇಂದ್ರೀಯ ಆದಾಯಕರ (ಇಂಕಂ ಟ್ಯಾಕ್ಷ್ ) ಸಂಸ್ಥೆಯೂ ಸೇರಿದಂತೆ ಹಲವಾರು ಸಂಸ್ಥೆಗಳು ಮಾನ್ಯ ಮಾಡಿರುವ ಹಿಂದೂ ಅವಿಭಜಿತ ಕುಟುಂಬದ(HUF) ವಿವರಣೆ ನೀಡಿದ್ದಾರೆ ಬೇರಾರೂ ಈ ಬಗ್ಗೆ ಹೇಳದೆ ಕಲಿಕೆಯಲ್ಲಿ ಮಗ್ನರಾಗಿ ಕೌಟುಂಬಿಕ ಮೌಲ್ಯಗಳನ್ನು ಸಹಬಾಳ್ವೆಯನ್ನೂ ತೆಗೆದು ಕೊಂಡರೆ, ಹಳದಿ ಕಣ್ಣಿನ ನೀವು ಅದನ್ನು ಮತ್ತೊಂದು ರೀತಿ ನೋಡಿ ಹಾಲೆಲ್ಲ ಹಳದಿ ಎಂದರೆ ನಿಮ್ಮ ರೋಗಕ್ಕೆ ಮದ್ದು ನೀವೇ ಮಾಡಿಕೊಳ್ಳಬೇಕಿದೆಯೇ ಹೊರತು ಉಳಿದೆಲ್ಲರ ಮೈ ಪರಚುವುದು ಅಪರಾಧವಾಗುತ್ತದೆ.<br /><br />ಸ್ವಾತಂತ್ರ ಪೂರ್ವ ಇತಿಹಾಸ ವಿವರಣೆಯಲ್ಲಿ ಅಖಂಡ ಭಾರತವನ್ನು ತಿಳಿಸುವಾಗ ಅದರ ಚಿತ್ರಣವನ್ನು ನೀಡಿದ್ದು ಅದನ್ನು ಈಗ ಕಿತ್ತೋಗಿರುವ ಭಾರತವನ್ನೇ ನೀಡಬೇಕಿತ್ತೆ ನೀವು ಒಪ್ಪದಿದ್ದರೂ ಅಂದು ಇದ್ದದ್ದು ಅದೇ ಭಾರತ ಸ್ವಾಮಿ, ಬೇಕಿದ್ದರೆ ನಿಮ್ಮವರೇ ಆದ ಅಕ್ಬರನ ಪುಸ್ತಕ ಮತ್ತು ಬ್ರಿಟೀಷರ ಪುಸ್ತಕಗಳಲ್ಲಿ ಮತ್ತೊಮ್ಮೆ ಕಣ್ಣು ತೆರೆದು ನೋಡಿ. ಸತ್ಯ ಇತಿಹಾಸ ತಿಳಿಸುವುದು ಆಕ್ರಮಣತೆಯ ಬೋಧನೆಯೇ? ಜಗತ್ತಿನ ಇತಿಹಾಸಗಳಲ್ಲಿ ಯುದ್ಧಗಳ ಬಗ್ಗೆ ಹೇಳಿರುವುದೆಲ್ಲಾ ಆಕ್ರಮಣಥೆಯನ್ನು ಬೆಳೆಸಲಿಕ್ಕಾಗಿಯೇ ಆಗಿದೆಯೇ? ಯುದ್ಧಗಳನ್ನು ಬಿಟ್ಟು ಇತಿಹಾಸವನ್ನು ಕಟ್ಟು ಕಥೆ ಮಾಡಲು ಅದೇನು ನಿಮ್ಮ ನಮ್ಮ ಸ್ವಂತ ಜೀವನ ಚರಿತ್ರೆಯೇ? ಅಲ್ಲದೆ ನಿಮ್ಮ ಇದೇ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರತಿದಿನ ಕ್ರೈಂ ಸುದ್ದಿಗಳನ್ನು ಪ್ರಕಟಿಸುವುದು ಎಲ್ಲರೂ ಅವನ್ನು ಕಲಿಯಲೆಂದೇ ?<br /><br />ಇನ್ನು ಕಾನೂನು ಅರಿವಿನ ಬಗ್ಗೆ ಆಕ್ಷೇಪಣೆ ಮಾಡಿದ್ದೀರಿ ಅದನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಶಾಲೆಗಳಲ್ಲಿನ ಕಾರ್ಯಕ್ರಮಗಳಿಗೂ ಮಾಡಿ ಅಲ್ಲಿನ ಮೂಢ ನ್ಯಾಯಾಧೀಶರು ನಿಮ್ಮಷ್ಟು ಬುದ್ದಿವಂತರಲ್ಲ ಎಂದು ಸಾಬೀತು ಮಾಡಬೇಕೆಂದು ಮನವಿ ಮಾಡುತ್ತೇವೆ.<br /><br />ಇಡೀ ಭಾರತ ದೇಶದ ಅಭಿಪ್ರಾಯದಂತೆ ಪ್ರಜಾಪ್ರಭುತ್ವ ಉಳಿದೆಲ್ಲಾ ಪ್ರಭುತ್ವಗಳಿಗಿಂತ ಶ್ರೇಷ್ಠ ಎಂಬ ಅಭಿಪ್ರಾಯ ಇರುವುದರಿಂದಲೇ ಅದನ್ನು ಒಪ್ಪಿಕೊಂಡು ಅಪ್ಪಿಕೊಂಡಿರುವ ದೇಶದವರಾಗಿ ಇರುವುದರಿಂದಲೇ ಹಾಗೆ ಹೇಳಿರಬಹುದು, ಇನ್ನು ನಿಮ್ಮ ಅಭಿಪ್ರಾಯ ಬೇರೆ ಇದ್ದರೆ ನಿಮ್ಮ ಲೇಖನ ಇಲ್ಲ ನಿಮ್ಮ ಅಭಿಪ್ರಾಯ ಇರುವ ದೇಶದಲ್ಲಿ ಯಾರೂ ಆಕ್ಷೇಪ ವ್ಯಕ್ತ ಪಡಿಸುವುದಿಲ್ಲ ನೀವು ಅಲ್ಲಿ ಈ ಪ್ರಚಾರ ಮಾಡುವುದು ಒಳಿತು.<br /><br />ಧನ್ಯವಾದಗಳೊಂದಿಗೆ<br /><br />ರ. ಶಿವಶಂಕರ<br />ಅಧ್ಯಕ್ಷರು : ಸಂಸ್ಕೃತಿ ಸೇವಾ ವಾರಿಧಿ (ಸಂಸೇವಾ)samsevahttps://www.blogger.com/profile/04469312762364455872noreply@blogger.comtag:blogger.com,1999:blog-6797803619297322581.post-78340780972864054262012-02-06T01:44:52.705-08:002012-02-06T01:44:52.705-08:00ಅಜಿತ್ ಹಾಗು ಶ್ರೀನಾಥ್, ಸರಿಯಾಗಿ ಹೇಳಿದ್ದೀರಿ, ಅಭಿಪ್ರಾಯಕ...ಅಜಿತ್ ಹಾಗು ಶ್ರೀನಾಥ್, ಸರಿಯಾಗಿ ಹೇಳಿದ್ದೀರಿ, ಅಭಿಪ್ರಾಯಕ್ಕಾಗಿ ಧನ್ಯವಾದಗಳು.. ನಮಗೆ ಇಷ್ಟರವರೆಗೆ ಅದೇ ಸುಳ್ಳು ಇತಿಹಾಸವನ್ನೇ ಕಲಿಸಲಾಗಿದೆ ಎಂದು ತಿಳಿಯುವಾಗ ಮೈ ಉರಿಯದೆ..? ಇನ್ನಾದರೂ ಮಕ್ಕಳು ನೈಜ್ಯ ಇತಿಹಾಸವನ್ನು ತಿಳಿಯುವಂತಾಗಲಿ..Ashwin S. Aminhttps://www.blogger.com/profile/00262081411693175890noreply@blogger.comtag:blogger.com,1999:blog-6797803619297322581.post-26090679775388635572012-02-06T01:06:14.593-08:002012-02-06T01:06:14.593-08:00dwarakanath avarige sonia gandhi bagge ondu chapte...dwarakanath avarige sonia gandhi bagge ondu chapter hogali hogali barediddadre sakkath khushiyagbittu haalu paysa kuditidreno.. ivara janmakkishtu! yakagi bharatadalliddaro intha avivekigalu!Politisainthttps://www.blogger.com/profile/09854149587937898189noreply@blogger.comtag:blogger.com,1999:blog-6797803619297322581.post-1328844462259735412012-02-05T22:27:28.682-08:002012-02-05T22:27:28.682-08:00ಮತಾಂತರ ಆಗದವರನ್ನು ಹೆದರಿಸಿ ಮತಾಂತರ ಮಾಡುತಿದ್ದ, ಇಲ್ಲದಿದ...ಮತಾಂತರ ಆಗದವರನ್ನು ಹೆದರಿಸಿ ಮತಾಂತರ ಮಾಡುತಿದ್ದ, ಇಲ್ಲದಿದ್ದರೆ ಕೂಲ್ಲುತಿದ್ದ ಟಿಪ್ಪು ಇವರುಗಳ ಕಣ್ಣಿನಲ್ಲಿ "ಮೈಸೂರು ಹುಲಿ ". ಟಿಪ್ಪು ಯಾವತ್ತು ಕನ್ನಡ ಅಭಿಮಾನಿ ಆಗಿರಲಿಲ್ಲ .. ಆದರೆ ಶ್ರೀಕೃಷ್ಣ ದೇವರಾಯ ನ ಆಸ್ಥಾನ ದಲ್ಲಿ ತೆಲುಗು ಕವಿಗಳು ಇದ್ದಿದ್ದರೂ ಅಂತ ಇತಿಹಾಸವನ್ನು ತಿರುಚಿ ಮಕ್ಕಳಿಗೆ ಶ್ರೀಕೃಷ್ಣ ದೇವರಾಯ ಕನ್ನಡ ವಿರೋದಿ ಅನ್ನೋ ಹಣೆಪಟ್ಟಿ ಕಟ್ಟುತ್ತಾರೆ .. ಟಿಪ್ಪು ಅವನ ರಕ್ಷಣೆ ಗಾಗಿ ಹೋರಾಡಿದ್ದ ವಿನಃ ಭಾರತದ ಸ್ವಾತಂತ್ರ ಕಾಗಿ ಅಲ್ಲ ... ಆದ್ರೆ ಇವರು ಗಳು . ಟಿಪ್ಪುವನ್ನು ಒಬ್ಬ ಮಹಾನ ಸ್ವಾತಂತ್ರ ಹೋರಾಟಗಾರ ಅನ್ನೋ ತರ ಮಕ್ಕಳಿಗೆ ಬೋದಿಸುತಾರೆ ..ಇದೆಲ್ಲ ಇವರುಗಳಿಗೆ ಕಾಣುವದಿಲ್ಲ ... ಮತ್ತೆ ಇತ್ತ್ತಿಚೆಗೆ ಸಂಸ್ಕ್ರತದ ಬಗ್ಗೆ ನ್ಯೂಜಿಲಂಡ್ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಅಲ್ಲಿನ ಮಕ್ಕಳಿಗೆ ಕಲಿಸಲು ಮುಂದಾಗಿದೆ .. ಅಂಥದೊಂದು ಯೋಜನೆ ಭಾರತದಲ್ಲಿ ತಂದರೆ ಇಂಥ ಬುದ್ದಿಜೀವಿಗಳು ಅಂತ ಕರೆಸಿಕೊಳ್ಳುವವರು ದೇಶವೇ ಮುಳುಗಿ ಹೋಯಿತು ಅನ್ನೋತರ ಆಡ್ತಾರೆ ...Ajithhttps://www.blogger.com/profile/05339858849093953781noreply@blogger.com